ನಟ ಆದಿತ್ಯ ಅಭಿನಯದ ‘ಎದೆಗಾರಿಕೆ’ ಸಿನಿಮಾ ತುಂಬ ವಿಭಿನ್ನವಾದ ಸಿನಿಮಾ ಆಗಿತ್ತು. ಈ ಸಿನಿಮಾಕ್ಕೆ ನಿರ್ದೇಶನ ಮಾಡಿದ್ದವರು ಸುಮನ್ ಕಿತ್ತೂರ್. ಮತ್ತೆ ಅವರು ಈ ಚಿತ್ರದ ಸೀಕ್ವೇಲ್ ಮಾಡಲು ಅಣಿಯಾಗುತ್ತಿದ್ದಾರಂತೆ. ಇದರ ಬಗ್ಗೆ ಅವರು ‘ಮುಂದುವರೆದ ಅಧ್ಯಾಯ’ ಸಿನಿಮಾ ಟ್ರೇಲರ್ ರಿಲೀಸ್ ವೇಳೆ ಮಾತನಾಡಿದ್ದಾರೆ.
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
By Radhakrishna Anegundi
Discussion about this post