ಪ್ರಖ್ಯಾತ ನಟ ಶ್ರೀ ರಜನಿಕಾಂತ್, ರಾಜಕೀಯ ಪ್ರವೇಶ, ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ. ಆದರೆ ಖ್ಯಾತ ಸಂಖ್ಯಾ ಶಾಸ್ತ್ರಜ್ಞರೊಬ್ಬರ ಪ್ರಕಾರ ರಾಜಕೀಯ ರಜನಿ ಪ್ರಜ್ವಲಿಸುವುದು ಅಸಾಧ್ಯವಂತೆ.
ಇದಕ್ಕೆ ಅವರು ಕೊಟ್ಟಿರುವ ಕಾರಣ ಹೀಗಿದೆ, ರಜನಿಕಾಂತ್ ಅವರ ಜನ್ಮದಿನಾಂಕ 12-12-1950, 11-40 pm ಬೆಂಗಳೂರು, ಪ್ರಕಾರ ಶ್ರವಣ ನಕ್ಷತ್ರ,ಮಕರ ರಾಶಿ, ಚಂದ್ರ ಮಹಾದೆಶೆಯಲ್ಲಿ ಜನನ, ಬುಧ ಮಹಾದೆಶೆ ಗೋಚಾರ,

ಪ್ರಸ್ತುತ ರಾಜಕೀಯ ಪ್ರವೇಶ,ಜಾತಕದಲ್ಲಿ ಸರ್ಪದೋಷ, ಮಂಗಳ ಉಚ್ಚ, ಹಾಗೂ ಶನಿ ರವಿಯ ವೀಕ್ಷಣೆ,ಚಂದ್ರ ಮಂಗಳಯೋಗ, ದೇಶ ಕಂಡ ಅದ್ಬುತ ಆಧ್ಯಾತ್ಮಿಕ ನಟ.ಕೆಲವರಿಗೆ ಕೆಲವು ಯೋಗಗಳು ಕಠಿಣ.
ಹಾಗೆಯೇ ರಾಜಕೀಯ ಕ್ಷೇತ್ರ ರಜನಿಯವರಿಗೆ ರಾರಾಜಿಸುವುದಿಲ್ಲ.ಅವರ ರಾಜಕೀಯ ಜೀವನ ಚೆನ್ನಾಗಿರುವ ಸಾಧ್ಯತೆ ಕಡಿಮೆ.ಆದರೂ ಭಗವಂತ ಇಚ್ಚೇನೆ ಬೇರೆ.
Discussion about this post