crossorigin="anonymous"> ನಿಮಗೆ ಗೊತ್ತಿರದ DDLJ ಕಥೆಯಿದು....! - Torrent Spree
Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ನಿಮಗೆ ಗೊತ್ತಿರದ DDLJ ಕಥೆಯಿದು….!

Radhakrishna Anegundi by Radhakrishna Anegundi
30-09-18, 12 : 31 pm
in ಮನೋರಂಜನೆ
ddlj torrent
Share on FacebookShare on TwitterWhatsAppTelegram

DDLJ ಚಿತ್ರ ಯಾಕೆ ಹಿಟ್ ಆಯ್ತು ಅನ್ನುವುದಕ್ಕೆ ಸಾವಿರ ಕಾರಣಗಳಿವೆ. ಆದರೆ ಅಜಯ್ ದೇವಗನ್ ಚಿತ್ರ ನೋಡಿಲ್ಲ ಅನ್ನುವುದೇ ದೊಡ್ಡ ವಿಸ್ಮಯ. ಏನೇ ಇರಲಿ, ಈ DDLJ ಚಿತ್ರದ ಕೆಲವೊಂದು ಕುತೂಹಲಕಾರಿ ಅಂಶಗಳನ್ನು ನಾವು ಇವತ್ತು ಹೇಳುತ್ತೇವೆ.

1995 ಅಕ್ಟೋಬರ್ 20 ರಂದು ತೆರೆಕಂಡ DDLJ ವಿದೇಶಗಳಲ್ಲಿ 16 ಕೋಟಿ ಕಲೆಕ್ಟ್ ಮಾಡಿದ್ರೆ, ಭಾರತದಲ್ಲಿ ಬರೋಬ್ಬರಿ 106 ಕೋಟಿಯನ್ನು ಬಾಚಿ ‘ಆಲ್-ಟೈಮ್ ಬ್ಲಾಕ್ ಬಸ್ಟರ್’ ಅನ್ನುವ ಖ್ಯಾತಿ ಪಡೆದಿದೆ. 1996ನೇ ಸಾಲಿನಲ್ಲಿ 10 ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ಪಡೆದಿರುವ ಡಿ.ಡಿ.ಎಲ್.ಜೆ ರಾಷ್ಟ್ರ ಪ್ರಶಸ್ತಿಯನ್ನೂ ಗಿಟ್ಟಿಸಿತು.

ಕಾಜೋಲ್ ಹೇಳಿದ ಸತ್ಯ : DDLJ ಸಿನಿಮಾವನ್ನ ಅಜಯ್ ನೋಡಿಲ್ಲ ಯಾಕೆ..?

ಇಂದು ಬಾಲಿವುಡ್ ನಲ್ಲಿ ಸದ್ದು ಮಾಡುತ್ತಿರುವ ಕರಣ್ ಜೋಹರ್ DDLJ ಚಿತ್ರಕ್ಕೆ ಸಹಾಯಕ ನಿರ್ದೇಶಕನಾಗಿದ್ದರು. ಶಾಟ್ ಗೆ ಕ್ಲಾಪ್ ಮಾಡುವುದರಿಂದ ಹಿಡಿದು ಕಾಸ್ಟ್ಯೂಮ್ ಗಳನ್ನ ನೋಡಿಕೊಳ್ಳುವವರೆಗೂ ಕರಣ್ ಬೆವರು ಹರಿಸಿದ್ದಾರೆ.

ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೆ’ ಅನ್ನುವ ಟೈಟಲ್ ನ ಸೂಚಿಸಿದ್ದು ಅನುಪಮ್ ಖೇರ್ ಪತ್ನಿ ಕಿರಣ್ ಖೇರ್. ಶಾರೂಖ್ ಖಾನ್ ಗಂತೂ ಈ ಟೈಟಲ್ ಬಿಲ್ ಕುಲ್ ಇಷ್ಟವಾಗಿರಲಿಲ್ಲ. ಆದಿತ್ಯ ಛೋಪ್ರಾ ಮಾತ್ರ ‘ಡಿ.ಡಿ.ಎಲ್.ಜೆ’ಗೆ ಮನಸೋತಿದ್ದರು. ಟೈಟಲ್ ತುಂಬಾ ಉದ್ದ ಆಯ್ತು ಎಂದು ಅವತ್ತು ಸಾಕಷ್ಟು ಮಂದಿ ಹೇಳಿದ್ದರಂತೆ.

ರುಕ್ ಜಾ ಓ ದಿಲ್ ದಿವಾನೆ’ ಹಾಡಲ್ಲಿ ಶಾರೂಖ್, ಕಾಜೋಲ್ ರನ್ನ ಕೆಳಗೆ ಬೀಳಿಸುವ ದೃಶ್ಯ ಕಾಜೋಲ್ ಗೆ ಗೊತ್ತೇ ಇರಲಿಲ್ಲ. ಒರಿಜಿನಲ್ ರಿಯಾಕ್ಷನ್ ಬೇಕು ಅನ್ನುವ ಒಂದೇ ಒಂದು ಕಾರಣಕ್ಕೆ ಆದಿತ್ಯ ಕಾಜೋಲ್ ಗೆ ತಿಳಿಸಿರಲಿಲ್ಲ. ಒಂದೇ ಟೇಕ್ ನಲ್ಲಿ ಶಾಟ್ ಓಕೆ ಆಯ್ತು. ಕಾಜೋಲ್ ಬಲವಾದ ಪೆಟ್ಟು ಕೂಡಾ ತಿಂದಿದ್ದರು.

ಕಾಜೋಲ್ whatsapp ನಂಬರ್ ಬೇಕಾ…?

ಶಾರೂಖ್ ರೇಗಿಸುವ ಅನೇಕ ಸೀನ್ ಗಳಲ್ಲಿ ಕಾಜೋಲ್ ಕೊಟ್ಟಿರುವ ಎಕ್ಸ್ ಪ್ರೆಷನ್ ಗಳು ಕೂಡ ಒರಿಜಿನಲ್. ಏನಾಗಲಿದೆ, ಏನಾಗಬೇಕು ಅನ್ನುವುದನ್ನು ಕಾಜೋಲ್ ಗೆ ಯಾರೂ ತಿಳಿಸುತ್ತಿರಲಿಲ್ಲ.

[youtube https://www.youtube.com/watch?v=YJtkxLJeWWA&w=642&h=361]

ಈಗ ಕಿರುತೆರೆಯಲ್ಲಿ ಬೇಡಿಕೆ ನಟಿಯಾಗಿರುವ ಮಂದಿರಾ ಬೇಡಿ ಬಣ್ಣ ಹಚ್ಚಿದ ಮೊದಲ ಸಿನಿಮಾ ಇದು. ಮಾತ್ರವಲ್ಲದೆ ಈಗಿನ ಖ್ಯಾತ ನಿರ್ದೇಶಕ ಕರಣ್ ಜೋಹರ್ ತೆರೆ ಮೇಲೆ ಕಾಣಿಸಿಕೊಂಡ ಮೊದಲ ಚಿತ್ರ ಕೂಡಾ ಇದು.

ಈ ಚಿತ್ರಕ್ಕೆ ಶಾರೂಖ್ ಖಾನ್ ಮೊದಲ ಆಯ್ಕೆಯಾಗಿರಲಿಲ್ಲ. ವಿದೇಶದಲ್ಲಿ ನೆಲೆಸಿರುವ ಎನ್.ಆರ್.ಐ ಹುಡುಗ ‘ರಾಜ್’ ಪಾತ್ರಕ್ಕಾಗಿ ಆದಿತ್ಯ ತಲೆಗೆ ಮೊದಲು ಹೊಳೆದವರು ಸೈಫ್ ಅಲಿ ಖಾನ್. ಸೈಫ್ ಅದನ್ನ ನಿರಾಕರಿಸಿದ ಪರಿಣಾಮ, ಚಿತ್ರ ಶಾರೂಖ್ ಪಾಲಾಯ್ತು. ಸೈಫ್ ಗೆ ಈ ಬಗ್ಗೆ ಈಗ್ಲೂ ಹೊಟ್ಟೆ ಉರಿಸಿಕೊಳ್ಳುತ್ತಾರೆ.

ಚಿತ್ರದ ‘ಮೆಹೆಂದಿ ಲಗಾಕೆ ರಕ್ನಾ’ ಹಾಡು ಬೇರೆ ಯಾವುದೋ ಚಿತ್ರಕ್ಕಾಗಿ ಬರೆದು ರಿಜೆಕ್ಟ್ ಆಗಿತ್ತು. ಆದರೆ ಇದೇ ಹಾಡನ್ನು ಚಿತ್ರದಲ್ಲಿ ಆದಿತ್ಯ ಬಳಸಿಕೊಂಡರು. ಇದು DDLJ ಗೆ ಬರೆದ ಹಾಡಲ್ಲ.

[youtube https://www.youtube.com/watch?v=-bNwqXvMuB8&w=642&h=361]

DDLJ ಚಿತ್ರದ ಒಂದೊಂದು ಹಾಡೂ, ಒಂದಕ್ಕಿಂತ ಒಂದು ವಿಭಿನ್ನ. ಇಂಥ ಹಾಡುಗಳನ್ನ ಸೆಲೆಕ್ಟ್ ಮಾಡುವುದಕ್ಕೆ ಆದಿತ್ಯ ಹರಸಾಹಸ ಪಟ್ಟಿದ್ದಾರೆ. ‘ಮೇರೆ ಕ್ವಾಬೋಂ ಮೇನ್ ಜೋ ಆಯೆ’ ಹಾಡು ಮೊದಲು ರೆಕಾರ್ಡ್ ಆಗುವ ಮುನ್ನ ಆನಂದ್ ಬಕ್ಷಿ ಬರೆದ 24 ಹಾಡುಗಳನ್ನ ಆದಿತ್ಯ ಕಸದ ಬುಟ್ಟಿಗೆ ಹಾಕಿದ್ದರು.

 

Tags: DDLJ
ShareTweetSendShare

Discussion about this post

Related News

ಕಾಂತಾರ ಚಿತ್ರದ ನಟನೆಗೆ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ : ಎರಡು ಪುರಸ್ಕಾರಗಳಿಗೆ  ಭಾಜನವಾದ ಕೆಜಿಎಫ್-೨

ಕಾಂತಾರ ಚಿತ್ರದ ನಟನೆಗೆ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ : ಎರಡು ಪುರಸ್ಕಾರಗಳಿಗೆ  ಭಾಜನವಾದ ಕೆಜಿಎಫ್-೨

ishani rapper bigg boss contestant ask sorry to drone prathap

ಕ್ಷಮಿಸು ಬಿಡು ಪ್ರತಾಪ್ : ಡ್ರೋನ್ ಕ್ಷಮೆಯಾಚಿಸಿದ ಈಶಾನಿ

pavithra lokesh

ಮತ್ತೆ ಕನ್ನಡ ಕಿರುತೆರೆಗೆ ಪವಿತ್ರಾ ಲೋಕೇಶ್ Pavithra lokesh ಎಂಟ್ರಿ

ಬಹು ಬೇಡಿಕೆಯ ನಟಿಯಾಗುವತ್ತ ಆಪಲ್ ಕೇಕ್ ಖ್ಯಾತಿಯ ಶುಭ ರಕ್ಷಾ Shubha Raksha

ಬೃಂದಾವನ ಧಾರಾವಾಹಿ ಹಳೆಯ ಹೀರೋ ಬೇಕು ಅಂತಿದ್ದಾರೆ ವೀಕ್ಷಕರು

ನಾನ್ಯಾಕೆ ರಾಜ್ ಶೆಟ್ಟಿಗೆ ಕೈ ಕೊಟ್ಟೆ : ಅದ್ಭುತ ಅವಕಾಶವನ್ನ ಕಳೆದುಕೊಂಡ್ರ ರಮ್ಯಾ

ತನಿಷಾ ಕುಪ್ಪಂಡ (Tanisha Kuppanda) ಮೇಲೆ FIR : Bigg Boss ಮನೆಗೆ ನುಗ್ತಾರ ಪೊಲೀಸರು ?

ಸಂಗೀತಾ ಶೃಂಗೇರಿ ( sangeetha sringeri) ಸಾಧನೆಯ ಪಟ್ಟಿ ಇಲ್ಲಿದೆ ನೀನೇನು ಕಡಿದು ಗುಡ್ಡೆ ಹಾಕಿದ್ದೀಯಾ ಮಿಸ್ಟರ್ ಸ್ನೇಹಿತ್

Deep fake video : ಕೊನೆಗೂ ಮೌನ ಮುರಿದ ರಶ್ಮಿಕಾ ಮಂದಣ್ಣ

ಶ್ರೀಲೀಲಾ ರಶ್ಮಿಕಾಗೆ ಹಿನ್ನಡೆ  : ದೇವರಕೊಂಡ ಪ್ರಾಜೆಕ್ಟ್ ಗೆ ಸಾಕ್ಷಿ ವೈದ್ಯ  ಎಂಟ್ರಿ

ವೆಬ್ ಸ್ಟೋರಿಸ್

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
By Radhakrishna Anegundi
On Nov 13, 2023
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
By Radhakrishna Anegundi
On Nov 9, 2023
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
By Radhakrishna Anegundi
On Nov 4, 2023

Web Stories

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು
ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • Advertise
  • About

© 2024 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2024 Torrent Spree - All Rights Reserved | Powered by Kalahamsa Infotech Pvt. ltd.

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • ↓
  • ಗ್ರೂಪ್
  • ಗ್ರೂಪ್