ನಟಿ ಜಯಶ್ರೀ ರಾಮಯ್ಯ ಆತ್ಮಹತ್ಯೆ ಕುರಿತಂತೆ ನಿರ್ದೇಶಕಿ ರೇಖಾ ರಾಣಿ ಶಾಕಿಂಗ್ ಸುದ್ದಿಯನ್ನು ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ : ಬಿಗ್ ಬಾಸ್ ಖ್ಯಾತಿಯ ನಟಿ ಜಯಶ್ರೀ ಆತ್ಮಹತ್ಯೆ
ಜಯಶ್ರೀ ಸಾವಿನ ಬಗ್ಗೆ ತಮ್ಮ ಸಮಾಜಿಕ ಜಾಲತಾಣ ಖಾತೆಯಲ್ಲಿ ಬರೆದುಕೊಂಡಿರುವ ಅವರು….

ಹೋಗಿದ್ದೀಯ…ಮತ್ತೆಂದೂ ಬರಬೇಡ ಮಗಳೆ…
ಜಯಶ್ರೀ ರಾಮಯ್ಯ! ಸಣ್ಣ ವಯಸ್ಸಿನಲ್ಲಿ ನೊಂದು ಬೆಂದು, ಎಲ್ಲರಿಗೂ ಮಸಾಲೆಯಾಗಿ ಹುರಿದುರಿದು, ಉರಿದುರಿದು ಸತ್ತ ಸಣ್ಣ ತರುಣಿಯೆಂಬ ಮಗು!
ಇದನ್ನೂ ಓದಿ : ಬಾಲ್ಯದ ದೌರ್ಜನ್ಯ ಮರೆಯಲಾಗದೇ ಆತ್ಮಹತ್ಯೆಗೆ ಶರಣಾದ್ರ ಉಪ್ಪು ಹುಳಿ ಖಾರ ನಟಿ…?
ನನ್ನ ಕರೆಗೆ ಓಗೊಟ್ಟು ಮನೆಗೆ ಬರಲಾರಂಭಿಸಿದ ಈ ಹುಡುಗಿಯ ದೇಹ ಮತ್ತು ಮನಸ್ಸುಗಳ ಮೇಲಾಗಿರುವ ಅತ್ಯಾಚಾರಗಳ ಬಗ್ಗೆ ತಿಳಿದಾಗ ಈ ಮನುಷ್ಯನೆಂಬ ಪ್ರಾಣಿಯ ಬಗ್ಗೆ ಅಸಹ್ಯ ಹುಟ್ಟುತ್ತದೆ. ಅಂದಿದ್ದಾರೆ.

ಇದನ್ನೂ ಓದಿ : ಸುದೀಪ್ ಮಾತಿಗೂ ಗೌರವ ಕೊಡದೇ ಹೊರಟು ಹೋದ್ರಲ್ಲ ಜಯಶ್ರೀ…
ಜಯಶ್ರೀ ತಮ್ಮ ಮೇಲಾಗಿರುವ ದೌರ್ಜನ್ಯ ಕುರಿತಂತೆ ಈ ಹಿಂದೆಯೇ ಮಾತನಾಡಿದ್ದರು.
Discussion about this post