crossorigin="anonymous"> ನಿಮ್ಮಂಥವರಿಗಲ್ಲ ಮಹಾಮನೆ ಆಟ : ಹೆಣ್ಮಕ್ಕಳ ಕಷ್ಟಕ್ಕೆ ಮಿಡಿದಿದ್ದು ತಪ್ಪಾಯ್ತಲ್ಲ ಶಂಕರ್ ಸಾರ್... - Torrent Spree
Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ನಿಮ್ಮಂಥವರಿಗಲ್ಲ ಮಹಾಮನೆ ಆಟ : ಹೆಣ್ಮಕ್ಕಳ ಕಷ್ಟಕ್ಕೆ ಮಿಡಿದಿದ್ದು ತಪ್ಪಾಯ್ತಲ್ಲ ಶಂಕರ್ ಸಾರ್…

Radhakrishna Anegundi by Radhakrishna Anegundi
01-04-21, 3 : 53 pm
in ಸೀರಿಯಲ್ ಸಂತೆ
shankar ashwath 1
Share on FacebookShare on TwitterWhatsAppTelegram

ಬಿಗ್ ಬಾಸ್ ಮನೆಯ ಆಟ ರಂಗೇರುತ್ತಿದೆ. ಮೂರು ವಿಕೆಟ್ ಗಳು ಪತನಗೊಂಡ ಬಳಿಕ ತಮ್ಮವರು ಯಾರು ಅನ್ನುವುದನ್ನೇ ಗುರುತಿಸಲು ಸಾಧ್ಯವಾಗುತ್ತಿಲ್ಲ. ಯಾಕಂದ್ರೆ ಎಲ್ಲರೂ ಪರಸ್ಪರ ಸ್ಪರ್ಧಿಗಳೇ.

ಆದರೆ ಅಷ್ಟು ಸ್ಪರ್ಧಿಗಳ ಪೈಕಿ ಸ್ವಲ್ಪ ಡಿಫರೆಂಟ್ ಅನ್ನಿಸೋದು ಶಂಕರ್ ಅಶ್ವಥ್. ವಯಸ್ಸು ಮತ್ತು ಅನುಭವದ ಕಾರಣದಿಂದ ಮಹಾಮನೆ ಅವರಿಗೊಂದು ಆಟದಂತೆ ಕಾಣಿಸುತ್ತಿಲ್ಲ. ಅದೊಂದು ಕುಟುಂಬದಂತೆ ಅವರಿಗೆ ಭಾಸವಾಗುತ್ತಿದೆ. ಆಟವಾಡಬೇಕು ಎಂದು ಮೈಕೊಡವಿ ನಿಂತರೆ ಅವರಿಗೆ ಅನೇಕ ಕಟ್ಟುಪಾಡುಗಳು ನೆನಪಾಗುತ್ತದೆ.

bigg boss 5

ನಿನ್ನೆ ಈಜುಕೊಳ ಆಟದಲ್ಲೂ ಆಡುತ್ತೇನೆ ಎಂದು ಎದ್ದು ನಿಂತವರಿಗೆ ಎದುರಾಗಿದ್ದು, ನಾಳೆ ಹುಡುಗಿಯರ ಮೈ ಮುಟ್ಟಿದ ಆರೋಪ ನನ್ನ ಮೇಲೆ ಬಂದರೆ ಅನ್ನುವ ಆತಂಕ. ಈ ಹಿಂದೆ ಸ್ಫೋಟ್ಸ್ ಸ್ಪಿರಿಟ್ ನಡುವೆ ಬ್ಯಾಡ್ ಟಚ್ ಕಮೆಂಟ್ ಗಳು ಬಂದಿತ್ತು.

ನೀರಿಗೊಂದು ಎಲ್ಲೆ ಎಲ್ಲಿದೆ ಟಾಸ್ಕ್ ನಲ್ಲಿ ವೈಷ್ಣವಿ ಮತ್ತು ದಿವ್ಯಾ ಸುರೇಶ್ 20 ಗಂಟೆಗಳ ಕಾಲ ಅದ್ಭುತ ಆಟವಾಡಿದ್ದರು. ಆ ಹುಡುಗಿಯರ ಆಟದ ಮುಂದೆ ಉಳಿದವರ ಆಟ ಅದ್ಯಾವ ಲೆಕ್ಕಕ್ಕೂ ಇಲ್ಲ. ಆದರೆ ತಂಡದ ಸದಸ್ಯರ ನಡುವಿನ ಸಮನ್ವಯತೆ ಕೊರತೆ, ಮಾವ ಎಂದು ಕರೆಸಿಕೊಂಡವನ ಕ್ಯಾತೆಯ ಕಾರಣದಿಂದ ಆಟ ಹಳ್ಳ ಹಿಡಿದಿತ್ತು.

nidhi 4

ಸಂಬರಂಗಿ ದಿವ್ಯಾ ಸುರೇಶ್ ಮುಖಕ್ಕೆ ಚೆಂಡು ಹೊಡೆಯದೇ ಇರುತ್ತಿದ್ರೆ ಆಟದ ಖದರ್ ಬೇರೆಯದ್ದೇ ಇರುತ್ತಿತ್ತು. ಇನ್ನು ಶುಭ ಪೂಂಜಾಳಿಗೆ ನಾಯಕತ್ವದ ಗುಣಗಳೇ ಇರಲಿಲ್ಲ. ಇದು ಆಟ ಹಾದಿ ತಪ್ಪಲು ಪ್ರಮುಖ ಕಾರಣ.

ಈ ನಡುವೆ ಹಾದಿ ತಪ್ಪಿದ ಆಟ, ದಿಕ್ಕು ದೆಸೆಯಿಲ್ಲದ ಸ್ಪರ್ಧಿಗಳನ್ನು ಕಂಡ ಶಂಕರ್ ಅಶ್ವಥ್, ದಿವ್ಯಾ ಹಾಗೂ ವೈಷ್ಣವಿಯರ ಪರಿಸ್ಥಿತಿ ಕಂಡು ಕಣ್ಣೀರು ಹಾಕಿದ್ದಾರೆ. ಆದದ್ದು ಆಗ್ಲಿ, ಬಂದದ್ದು ಬರ್ಲಿ ಅನ್ನುವ ಗಟ್ಟಿ ನಿರ್ಧಾರದ ಮೂಲಕ ಕ್ಷಮಿಸಿಬಿಡು ತಾಯಿ ಎಂದು ಈಜುಕೊಳಕ್ಕೆ ಹಾರಿ ವೈಷ್ಣವಿ ಅವರನ್ನು ಕೆಳಗೆ ಬೀಳಿಸಿದ್ದಾರೆ. ಹೊಟ್ಟೆಗಿಲ್ಲದೆ 20 ಗಂಟೆಗಳ ಕಾಲ ಕೂತ ಹುಡುಗಿಯರ ಪರಿಸ್ಥಿತಿ ಕಂಡು ಮನಸ್ಸು ಕರಗಿ ಮಾಡಿದ ಕಾರ್ಯ ಆದಾಗಿತ್ತು. ತಂಡದ ಗೆಲುವಿಗಿಂತಲೂ ಮಾನವೀಯತೆಗೆ ಗೆಲುವಾಗಬೇಕು ಅನ್ನುವ ಕಾರಣಕ್ಕೆ ಆಡಿದ ಆಟವಾಗಿತ್ತು ಅದು.

bigg boss

ಆದರೆ ಅದ್ಯಾವುದನ್ನು ಅರ್ಥಮಾಡಿಕೊಳ್ಳದ ಸ್ಪರ್ಧಿಗಳು ಶಂಕರ್ ಮುಂದೆ ಎಗರಾಡಿದ್ದಾರೆ. ನಿಧಿ ಸುಬ್ಬಯ್ಯ ಅಂತೂ ಕಣ್ಣೀರು ಹಾಕಿ ನಾಟಕವಾಡಿದ್ದಾರೆ.

ಮನೆಮಂದಿ ಏನಾದರೂ ಆಡಿಕೊಳ್ಳಲಿ, ವೀಕ್ಷಕರಿಗೆ ಅವೆಲ್ಲಾ ಲೆಕ್ಕವಿಲ್ಲ. ವೀಕ್ಷಕರು ಕಾಯುತ್ತಿರೋದು, ಬಿಗ್ ಬಾಸ್ ನಿಲುವೇನು, ನಾಡಿದ್ದು ಸುದೀಪ್ ಏನೂ ಹೇಳ್ತಾರೆ ಎಂದು.

Tags: bigg boss kannada
Share6TweetSendShare

Discussion about this post

Related News

ishani rapper bigg boss contestant ask sorry to drone prathap

ಕ್ಷಮಿಸು ಬಿಡು ಪ್ರತಾಪ್ : ಡ್ರೋನ್ ಕ್ಷಮೆಯಾಚಿಸಿದ ಈಶಾನಿ

pavithra lokesh

ಮತ್ತೆ ಕನ್ನಡ ಕಿರುತೆರೆಗೆ ಪವಿತ್ರಾ ಲೋಕೇಶ್ Pavithra lokesh ಎಂಟ್ರಿ

ಬೃಂದಾವನ ಧಾರಾವಾಹಿ ಹಳೆಯ ಹೀರೋ ಬೇಕು ಅಂತಿದ್ದಾರೆ ವೀಕ್ಷಕರು

ಬೃಂದಾವನ ಧಾರಾವಾಹಿ ಹಳೆಯ ಹೀರೋ ಬೇಕು ಅಂತಿದ್ದಾರೆ ವೀಕ್ಷಕರು

ತನಿಷಾ ಕುಪ್ಪಂಡ (Tanisha Kuppanda) ಮೇಲೆ FIR : Bigg Boss ಮನೆಗೆ ನುಗ್ತಾರ ಪೊಲೀಸರು ?

ಸಂಗೀತಾ ಶೃಂಗೇರಿ ( sangeetha sringeri) ಸಾಧನೆಯ ಪಟ್ಟಿ ಇಲ್ಲಿದೆ ನೀನೇನು ಕಡಿದು ಗುಡ್ಡೆ ಹಾಕಿದ್ದೀಯಾ ಮಿಸ್ಟರ್ ಸ್ನೇಹಿತ್

Bigg Boss Kannada ಈ ಬಾರಿ ಕನ್ನಡ ಬಿಗ್ ಬಾಸ್ ಮನೆಗೆ ಹೋಗೋರು ಯಾರು – ಇಲ್ಲಿದೆ ಲಿಸ್ಟ್

ಬಯಲಾಯ್ತು ಬೃಂದಾವನ ಧಾರಾವಾಹಿ ಕಥೆ – ಮತ್ತೆ ಜಾದೂ ಮಾಡ್ತಾರ ರಾಮ್ ಜೀ

Akshatha kuki : ಬಿಗ್ ಬಾಸ್ ಬೆಡಗಿಗೆ ಮದುವೆ : ಎಷ್ಟು ಜನರಿಗೆ ಗೊತ್ತು ಅಕ್ಷತಾ ಕುಕ್ಕಿ

Ardhangi : ಅಮೃತ ವರ್ಷಿಣಿಯ ಅಮೃತಾಳಿಗೆ ಅರ್ಧಾಂಗಿಯಲ್ಲಿ ಸಿಕ್ತು ಛಾನ್ಸ್

jothe jotheyali ಆರ್ಯವರ್ಧನ್ ಪಾತ್ರಕ್ಕೆ ಸಿ ಟಿ ರವಿ ಆಯ್ಕೆ

ವೆಬ್ ಸ್ಟೋರಿಸ್

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
By Radhakrishna Anegundi
On Nov 13, 2023
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
By Radhakrishna Anegundi
On Nov 9, 2023
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
By Radhakrishna Anegundi
On Nov 4, 2023

Web Stories

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು
ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • Advertise
  • About

© 2024 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2024 Torrent Spree - All Rights Reserved | Powered by Kalahamsa Infotech Pvt. ltd.

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • ↓
  • ಗ್ರೂಪ್
  • ಗ್ರೂಪ್