crossorigin="anonymous"> ಕುಂಭ ರಾಶಿಗೆ ಪ್ರವೇಶಿಸಿದ ಗುರು - ಮೇಷದಿಂದ ಮೀನ ತನಕ ಏನು ವಿಶೇಷ - Torrent Spree
Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ಕುಂಭ ರಾಶಿಗೆ ಪ್ರವೇಶಿಸಿದ ಗುರು – ಮೇಷದಿಂದ ಮೀನ ತನಕ ಏನು ವಿಶೇಷ

Radhakrishna Anegundi by Radhakrishna Anegundi
06-04-21, 3 : 43 pm
in ದೇವನುಡಿ
guru gochara phala 1
Share on FacebookShare on TwitterWhatsAppTelegram

2021 ಎಪ್ರಿಲ್ 6 ರಂದು ಗುರು ಗ್ರಹ ಮಕರದಿಂದ ಕುಂಭ ರಾಶಿಗೆ ಪ್ರವೇಶಿಸಿದೆ. ಮುಂದಿನ ಏಪ್ರಿಲ್ 13 2022ರ ತನಕ ಕುಂಭ ರಾಶಿಯಲ್ಲಿ ಸಂಚರಿಸಲಿದೆ.

ಮುಂದಿನ ಒಂದು ವರ್ಷದ ಕಾಲ ಯಾವ ರಾಶಿಯವರ ಮೇಲೆ ಗುರು ಗ್ರಹ ಯಾವ ಪರಿಣಾಮ ಬೀರಲಿದೆ ಅನ್ನುವ ಮಾಹಿತಿ ಇಲ್ಲಿದೆ. ಗುರುವಿನ ಈ ಸಂಚಾರದಿಂದ ಮೇಷದಿಂದ ಮೀನದ ತನಕ ಯಾವ ರಾಶಿಗೆ ಯಾವ ಫಲ ಅನ್ನುವ ವಿವರಕ್ಕಾಗಿ ಮುಂದೆ ಓದಿ.

ಮೇಷ ರಾಶಿ : ಮೇಷ ರಾಶಿ ಅಥವಾ ಮೇಷ ಲಗ್ನ ಇವರಿಗೆ ಆರೋಗ್ಯ ಚೆನ್ನಾಗಿರುತ್ತದೆ. ಜೊತೆಗೆ ಸ್ವಲ್ಪ ಸೋಂಬೇರಿಗಳು ಆಗ್ತಾರೆ. ವಿದ್ಯಾಭ್ಯಾಸದಲ್ಲಿ ಉನ್ನತ ವ್ಯಾಸಂಗಕ್ಕೆ ತುಂಬಾ ಪೂರಕವಾಗಿದೆ.  ಕೆಲಸದಲ್ಲಿ ಬದಲಾವಣೆ ಸಾಧ್ಯ ಇದ್ದು ಪ್ರಯಾಣ ಕೂಡ ಇರಲಿದೆ, ಒಟ್ಟಿನಲ್ಲಿ ಮೇಷ ರಾಶಿಯವರಿಗೆ ಚೆನ್ನಾಗಿದೆ

ವೃಷಭ ರಾಶಿ : ವೃಷಭ ರಾಶಿ ಅಥವಾ ವೃಷಭ ಲಗ್ನದವರಿಗೆ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬರಲಿದೆ. ಹೀಗಾಗಿ ಆರೋಗ್ಯ ವಿಷಯದಲ್ಲಿ ಸ್ವಲ್ಪ ಜಾಗರೂಕತೆಯಿರಲಿ. ಪ್ರಯಾಣ ಮಾಡಬೇಕಾದರೆ ಸ್ವಲ್ಪ ಎಚ್ಚರದಿಂದ ಇರಿ. ವೃಷಭ ರಾಶಿಯವರಿಗೆ ವಿಶೇಷವಾಗಿ ಭೂಮಿ ಖರೀದಿ ಅಥವಾ ಮನೆ ಕಟ್ಟುವ ಯೋಗವಿದೆ. ಅಧಿಕಾರದಲ್ಲಿ ಇರುವವರಿಗೆ ಸ್ವಲ್ಪ ಲಾಭದ ಸಾಧ್ಯತೆ ಇರುತ್ತದೆ. ಮನೆಯಲ್ಲಿ ಸಣ್ಣ ಪುಟ್ಟ ಕಿರಿಕಿರಿ ಇರುವ ಕಾರಣ ಹೆಚ್ಚಾಗಿ ಆರೋಗ್ಯದ ಬಗ್ಗೆ ಗಮನ ಹರಿಸುವುದು ಉತ್ತಮ

 ಮಿಥುನ ರಾಶಿ : ಮಿಥುನ ರಾಶಿ ಅಥವಾ ಮಿಥುನ ಲಗ್ನದವರಿಗೆ ಸ್ವಲ್ಪ ಪ್ರಯಾಣ ಇರುತ್ತದೆ. ಕೆಲಸದಲ್ಲಿ ವರ್ಗಾವಣೆಯಾಗುವ ಸಾಧ್ಯತೆ. ಅಧಿಕಾರದಲ್ಲಿ ಇದ್ದವರಿಗೆ ಕಂಕಣಭಾಗ್ಯ ಕೂಡ ಕೂಡಿಬರಲಿದೆ ಇನ್ನು ನೆರೆಹೊರೆಯವರ ಜೊತೆಗೆ ಬಾಂಧವ್ಯ ಚೆನ್ನಾಗಿರುತ್ತದೆ.

ಕಟಕ ರಾಶಿ : ಕಟಕ ರಾಶಿ ಅಥವಾ ಕಟಕ ಲಗ್ನದವರಿಗೆ ಕುಟುಂಬದಲ್ಲಿ ಮಾತಿನಿಂದ ವ್ಯತ್ಯಾಸಗಳು ಬರಬಹುದು. ಸಾಲಬಾದೆ ಜೊತೆಗೆ ಹಾಳದ ವ್ಯವಸ್ಥೆಯಲ್ಲಿ ಸ್ವಲ್ಪ ಅಡಚಣೆ ಬರಲಿದೆ. ಆರೋಗ್ಯ ವಿಷಯದಲ್ಲಿ ಸ್ವಲ್ಪ ಎಚ್ಚರವಹಿಸಿ. ಉದ್ಯೋಗಸ್ಥರಿಗೆ ಬಾಸ್ ಕಡೆಯಿಂದ ಸ್ವಲ್ಪ ಕಿರಿಕಿರಿ ತಪ್ಪಿದಲ್ಲ. ಸ್ವಲ್ಪಮಟ್ಟಿಗೆ ಕಟಕರಾಶಿಯವರು ಎಚ್ಚರವಹಿಸುವುದು ಉತ್ತಮ

ಸಿಂಹ ರಾಶಿ :  ಸಿಂಹ ರಾಶಿ ಅಥವಾ ಸಿಂಹ ಲಗ್ನದವರು ಗೊತ್ತಿರುವವರನ್ನು ನಂಬಿ ಹಣ ಕಳೆದುಕೊಳ್ಳುವ ಸಾಧ್ಯತೆ ಉದೆ. ಹಣದ ವ್ಯವಸ್ಥೆಯೂ ಕೂಡ ಏರು-ಪೇರಾಗಬಹುದು, ವ್ಯವಹಾರಸ್ಥರಿಗೆ ಸ್ವಲ್ಪ ಕಷ್ಟದ ಅವಧಿ ಇದಾಗಿದ್ದು, ಬರಬೇಕಾಗಿರುವ ಹಣ ಸರಿಯಾಗಿ ಬರೋದಿಲ್ಲ. ಜೊತೆಗೆ ಸ್ವಲ್ಪ ವ್ಯಸನಗಳಿಗೆ ಬೀಳುವ ಸಾಧ್ಯತೆ ಇದೆ. ಎಚ್ಚರಿಕೆ ವಹಿಸಿ.

 ಕನ್ಯಾ ರಾಶಿ : ಕನ್ಯಾ ರಾಶಿ ಅಥವಾ ಕನ್ಯಾ ಲಗ್ನದವರಿಗೆ ಮನೆಯಲ್ಲಿ ಗಲಾಟೆಯಾಗುವ ಸಾಧ್ಯತೆ. ಸ್ವಲ್ಪಮಟ್ಟಿಗೆ ಮನೆಯಿಂದ ಚಿಂತೆಗಳು ಬರಬಹುದು. ಹಠದ ಸ್ವಭಾವ ಹೆಚ್ಚಾಗಲಿದೆ. ಕೆಲಸದಲ್ಲಿ ತೊಂದರೆಗಳು ಬರಬಹುದು. ಮದುವೆ ವಿಳಂಬವಾಗೋ ಸಾಧ್ಯತೆ ಅಂದರೆ ಮನೆಯವರೇ ಒಪ್ಪದೇ ಇರತಕ್ಕಂತ ಸನ್ನಿವೇಶ ಬರಬಹುದು

ತುಲಾ ರಾಶಿ: ತುಲಾ ರಾಶಿ ಅಥವಾ ತುಲಾ ಲಗ್ನ ವಿಶೇಷವಾಗಿ ಇವರಿಗೆ ಅಂದರೆ ಬರವಣಿಗೆಯ ವೃತ್ತಿಯಲ್ಲಿ ಇರುವವರಿಗೆ ಮೀಡಿಯಾದವರು ಆಗಿರಬಹುದು ಪತ್ರಕರ್ತರು ಆಗಿರಬಹುದು ಇವರಿಗೆ ವಿಶೇಷವಾಗಿ ಲಾಭ ಸಿಗುತ್ತದೆ. ಪ್ರಯಾಣದಲ್ಲೂ ಲಾಭ ಸಿಗುವ ಸಾಧ್ಯತೆ ಇದೆ. ಹೊಸ ಸ್ನೇಹಿತರು ಕೂಡ ಇವರಿಗೆ ಸಿಗುತ್ತಾರೆ. ಪ್ರೀತಿಯಲ್ಲಿ ಬೀಳುವ ಸಾಧ್ಯತೆ ಇದೆ. ವಿದ್ಯಾಭ್ಯಾಸದಲ್ಲೂ ಒಳ್ಳೆಯ ಪ್ರಗತಿ.

ವೃಶ್ಚಿಕ ರಾಶಿ : ವೃಶ್ಚಿಕರಾಶಿ ಅಥವಾ ವೃಶ್ಚಿಕ ಲಗ್ನ ಇವರಿಗೆ ಸಾಧಾರಣ ಫಲವಿದೆ. ಆರೋಗ್ಯದಲ್ಲಿ ಎಚ್ಚರಿಗೆ ವಹಿಸಿ. ಮಾತಿನಿಂದಲೇ ಲಾಭ ಸಿಗುವ ಸಾಧ್ಯತೆ ಇದೆ. ವ್ಯವಹಾರಗಳು ಕೂಡ ಸಾಧಾರಣವಾಗಿ ಇರಲಿದೆ. ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಿ.

ಧನು ರಾಶಿ : ಧನು ರಾಶಿ ಅಥವಾ ಲಗ್ನ ಇವರಿಗೆ ಹಠಾತ್ ಪ್ರಯಾಣ ಭಾಗ್ಯ. ವಿದ್ಯಾಭ್ಯಾಸದಲ್ಲಿ ಸೋಂಬೇರಿ ತನದಿಂದ ಹಿನ್ನಡೆ. ಮನೆಯಲ್ಲಿ ಶಾಂತಿ.

ಮಕರ ರಾಶಿ : ಮಕರ ರಾಶಿ ಮಕರ ಲಗ್ನದವರು ಸ್ವಲ್ಪಮಟ್ಟಿಗೆ ಎಚ್ಚರವಹಿಸುವುದು ಉತ್ತಮ. ಇದ್ದಕ್ಕಿದ್ದಂತೆ ಮಾತಿನಿಂದ ಸಮಸ್ಯೆಗಳು ಉದ್ಭವವಾಗಬಹುದು. ಸ್ವಲ್ಪಮಟ್ಟಿಗೆ ಹಠದ ಸ್ವಭಾವ ಬೆಳೆಯುತ್ತದೆ. ಯಾರ ಮಾತನ್ನು ಕೇಳದೆ ಇರುವ ಸಾಧ್ಯತೆ ಹೆಚ್ಚು. ಮಾನಸಿಕವಾಗಿ ಖಿನ್ನತೆಗೆ ಒಳಗಾಗುವ ಸಾಧ್ಯತೆ. ಆರೋಗ್ಯ ವಿಚಾರದಲ್ಲೂ ಕೂಡ ಎಚ್ಚರವಿರಲಿ. ಯಾಕಂದರೆ ಮಕರ ರಾಶಿಯವರಿಗೆ ಸಮಯ ಅಷ್ಟೊಂದು ಉತ್ತಮವಾಗಿಲ್ಲ.

ಕುಂಭ ರಾಶಿ : ಕುಂಭ ರಾಶಿ ಅಥವಾ ಕುಂಭ ಲಗ್ನ ಇವರಿಗೆ ಬಹಳ ಒಳ್ಳೆಯ ಕಾಲ ಇದಾಗಿದೆ. ಅವಿವಾಹತರಿಗೆ ಕಂಕಣ ಭಾಗ್ಯ ಖಂಡಿತ. ಜೊತೆಗೆ ವ್ಯವಹಾರದಲ್ಲಿ ಲಾಭ ಸಿಗಲಿದೆ. ಒಟ್ಟಿನಲ್ಲಿ ಇವರಿಗೆ ಶುಭಕಾಲ

ಮೀನ ರಾಶಿ : ಮೀನ ರಾಶಿ ಅಥವಾ ಮೀನ ಲಗ್ನ ಇವರಿಗೆ ವಿಶೇಷವಾಗಿ ಅಧಿಕಾರದಲ್ಲಿ ಲಾಭ ಸಿಗಲಿದೆ.  ಸ್ವಲ್ಪ ಮಟ್ಟಿಗೆ ಅಹಂ ಜಾಸ್ತಿಯಾಗುವ ಸಾಧ್ಯತೆ. ಅವಿವಾಹಿತರಿಗೆ ವಿವಾಹ ಭಾಗ್ಯ. ವಿದ್ಯಾಭ್ಯಾಸದಲ್ಲಿ ಇರುವವರಿಗೆ ಉತ್ತಮ ಕಾಲ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಿಗೂ ಶುಭಕಾಲವಿದು. ಪ್ರಯತ್ನಿಸಿದರೆ ಸರ್ಕಾರಿ ಕೆಲಸ ಸಿಗುವ ಸಾಧ್ಯತೆ

ಪರಿಹಾರ

ಅಶುಭ ಫಲಗಳನ್ನು ಹೊಂದಿರುವವರು ಕಡಲೆ ಬೇಳೆ, ಬಾಳೆಹಣ್ಣು ಅರಿಶಿಣ ದಾನ ಕೊಡುವುದರಿಂದ ಬರುವ ಕಷ್ಟದಲ್ಲಿ ಸ್ವಲ್ಪಮಟ್ಟಿಗೆ ಸುಧಾರಣೆ ಕಾಣಬಹುದು.  ಜೊತೆಗೆ ಗುರುವಿನ ಧ್ಯಾನದಿಂದ ಶುಭವಾಗಲಿದೆ

  • ಸ್ವಾಮಿ ಆರ್ ಎಲ್ ರಾಮಲಿಂಗಾಪುರ, ಸಂಪರ್ಕ ಸಂಖ್ಯೆ 8105026724
Share9TweetSendShare

Discussion about this post

Related News

Tulsi Vivah

Tulsi Vivah : ಕಿರು ದೀಪಾವಳಿ ಖ್ಯಾತಿಯ ತುಳಸಿ ಪೂಜೆ ಮಹತ್ವವೇನು ಗೊತ್ತಾ

raghavendra swamy aradhana mantralayam

Raghavendra Swamy Aradhana : ರಾಯರ 351ನೇ ಆರಾಧನಾ ಮಹೋತ್ಸವ : ಮಂತ್ರಾಲಯದಲ್ಲಿ ಸಂಭ್ರಮ

nagara-panchami-most-amazing-snake-naga-temples-of-india-story

Naga temple : ಭಾರತದ ಪ್ರಸಿದ್ಧ ನಾಗ ದೇವಾಲಯಗಳು : ನಾಗದೋಷ ಪರಿಹರಿಸುವ ಪುಣ್ಯ ಕ್ಷೇತ್ರ

Dina bhavishya : ಇಂದಿನ ಭವಿಷ್ಯ : ದಿನ ಭವಿಷ್ಯ : ರಾಶಿ ಭವಿಷ್ಯ : 27 july 2022

Dina bhavishya : ಇಂದಿನ ಭವಿಷ್ಯ : ದಿನ ಭವಿಷ್ಯ : ರಾಶಿ ಭವಿಷ್ಯ : 26 july 2022

Daily horoscope  : ದಿನ ಭವಿಷ್ಯ : ಇಂದಿನ ರಾಶಿ ಭವಿಷ್ಯ 24 ಜುಲೈ 2022

Rashi bhavishya : ದಿನ ಭವಿಷ್ಯ : ಯೋಜಿತ ಕೆಲಸದಲ್ಲಿ ಯಶಸ್ಸು ಸಾಧಿಸಲು ಸುದಿನ

weekly horoscope in kannada : ಈ ವಾರ ಯಾವ ರಾಶಿಯವರು ಯಾವ ದೇವರನ್ನು ಪೂಜಿಸಬೇಕು

ಅಮಾವಾಸ್ಯೆ ದಿನ ಈ ವಸ್ತುಗಳನ್ನು ಖರೀದಿಸಬೇಡಿ : ಯಾವುದು ಆ ವಸ್ತುಗಳು

ಆಷಾಢ ಅಮಾವಾಸ್ಯೆ 2022  : ಜ್ಯೇಷ್ಠ ಮಾಸದ ಕೊನೆಯ ಅಮಾವಾಸ್ಯೆಯ ಮಹತ್ವ

ವೆಬ್ ಸ್ಟೋರಿಸ್

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
By Radhakrishna Anegundi
On Nov 13, 2023
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
By Radhakrishna Anegundi
On Nov 9, 2023
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
By Radhakrishna Anegundi
On Nov 4, 2023

Web Stories

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು
ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • Advertise
  • About

© 2024 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2024 Torrent Spree - All Rights Reserved | Powered by Kalahamsa Infotech Pvt. ltd.

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • ↓
  • ಗ್ರೂಪ್
  • ಗ್ರೂಪ್