crossorigin="anonymous"> ಪೊಲೀಸರೊಬ್ಬರು ಫಿಟ್ ಆದ ರಿಯಲ್ ಸ್ಟೋರಿ : ಕೊಬ್ಬು ಬೆಳೆಸಿಕೊಂಡ ಪೊಲೀಸರು ಓದಲೇಬೇಕು - Torrent Spree
Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ಪೊಲೀಸರೊಬ್ಬರು ಫಿಟ್ ಆದ ರಿಯಲ್ ಸ್ಟೋರಿ : ಕೊಬ್ಬು ಬೆಳೆಸಿಕೊಂಡ ಪೊಲೀಸರು ಓದಲೇಬೇಕು

Radhakrishna Anegundi by Radhakrishna Anegundi
05-06-19, 1 : 12 pm
in ಟಾಪ್ ನ್ಯೂಸ್
sathya1
Share on FacebookShare on TwitterWhatsAppTelegram

ನಮ್ಮ ಕೈ ಬೆರಳುಗಳು ಒಂದೇ ರೀತಿ ಇಲ್ಲ ಅನ್ನುವಂತೆ ವ್ಯವಸ್ಥೆಯಲ್ಲೂ ಕೂಡಾ ಲೋಪ ದೋಷ ಸಹಜ ಅನ್ನುವಂತಾಗಿದೆ. ಅದರಲ್ಲೂ ಪೊಲೀಸ್ ಇಲಾಖೆ ಜನರಿಗೆ ಎಷ್ಟು ಅಗತ್ಯವೋ, ಅಷ್ಟೇ ಆಕ್ರೋಶವೂ ಇದೆ.

ವ್ಯವಸ್ಥೆಯ ಲೋಪದ ಕಾರಣಕ್ಕೆ ಖಾಕಿಗಳನ್ನು ಕಂಡ ಜನ ಆಕ್ರೋಶ ವ್ಯಕ್ತಪಡಿಸುತ್ತಾರೆ. ಅದರಲ್ಲೂ ಪೊಲೀಸರು ಅಂದ್ರೆ ಜನರಿಗೆ ಕಣ್ಮುಂದೆ ಬರೋದು ಡೊಳ್ಳು ಹೊಟ್ಟೆ. ಇನ್ನು ಲಂಚದ ಕಾರಣಕ್ಕೆ ಪೊಲೀಸ್ ಇಲಾಖೆ ಸಾಕಷ್ಟು ಸುದ್ದಿಯಾಗುತ್ತದೆ. ಕಾಸಿದ್ದರೆ ಖಾಕಿ ಇಲಾಖೆಯಲ್ಲಿ ಏನು ಬೇಕಾದರೂ ನಡೆಯುತ್ತದೆ ಅನ್ನುವುದಕ್ಕೆ ಸಾವಿರ ಉದಾಹರಣೆಗಳಿವೆ.

ಪತ್ರಿಕೆಗಳಲ್ಲಿ ಪ್ರಕಟವಾಗುವ ಪೋಲೀಸರ ಕುರಿತಾದ ಕಾರ್ಟೋನ್ ಗಳನ್ನು ನೋಡಿ ಶಿಸ್ತಿನ ಶಿಪಾಯಿಯಂತಿರಬೇಕಾದ ಇಲಾಖೆ ಅದೆಷ್ಟು ಟೀಕೆಗೆ ಒಳಗಾಗುತ್ತದೆ ಎಂದು ಅರಿವಾಗುತ್ತದೆ.

ಹಾಗಾದರೆ ಪೊಲೀಸ್ ಇಲಾಖೆಯಲ್ಲಿ ಇರುವವರೆಲ್ಲ ಕೆಟ್ಟವರೇ, ಖಂಡಿತಾ ಅಲ್ಲ ದೊಡ್ಡ ಪ್ರಮಾಣದ ಹಾಲಿಗೆ ಸಣ್ಣ ಪ್ರಮಾಣದ ಹುಳಿ ಹಿಂಡಿದರೆ ಏನಾಗುತ್ತದೆ ಹೇಳಿ, ಹಾಗೇ ಪೊಲೀಸ್ ಇಲಾಖೆ ಕಥೆಯಾಗಿದೆ.

ಹಾಗಾದರೆ ಇಷ್ಟೆಲ್ಲಾ ಪೀಠಿಕೆ ಯಾಕೆ ಅಂತೀರಾ, ಬೆಂಗಳೂರಿನ ಠಾಣೆಯೊಂದರಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವವರೊಬ್ಬರು ಜನ ಮೆಚ್ಚುವ, ಇಲಾಖೆ ಸಿಬ್ಬಂದಿ ಫಾಲೋ ಮಾಡಬೇಕಾದ ಕಾರ್ಯವೊಂದನ್ನು ಮಾಡಿದ್ದಾರೆ.

ಇವರ ಹೆಸರು ಸತ್ಯ ಹಿರಿಯಬ್ಬೆ, ಠಾಣೆಯೊಂದರ ಮುಖ್ಯಸ್ಥರು. ಕೆಲಸದ ಒತ್ತಡ ಮತ್ತು ಲೈಫ್ ಸ್ಟೈಲ್ ಕಾರಣದಿಂದ ದೇಹ ದಪ್ಪವಾಗಿತ್ತು. ( ಪೊಲೀಸ್ ದಪ್ಪವಾಗಿದ್ದಾರೆ ಅಂದ್ರೆ ಜನ ಅಂದುಕೊಳ್ಳುವುದೇ ಬೇರೆ,)

ಸಾಹಿತ್ಯ ಸಂಸ್ಕೃತಿ. ಪ್ರಕೃತಿ ಪರಿಸರ ಹೀಗೆ ಸಾಮಾಜಿಕ ಕಾಳಜಿ ಹೊಂದಿದ್ದ ಸತ್ಯ ಅವರಿಗೆ ತಾನು ದಪ್ಪವಾಗುತ್ತಿದ್ದೇನೆ ಅನ್ನುವುದು ಕಿರಿ ಕಿರಿ ಉಂಟು ಮಾಡಿತ್ತು. ಹೀಗಾಗಿ ತಾನು ಮತ್ತೆ ಹಳೆಯ ಸ್ವರೂಪಕ್ಕೆ ಹಿಂತಿರುಗಲೇಬೇಕು, ಫಿಟ್ ಅಂಡ್ ಫೈನ್ ಆಗಲೇಬೇಕು ಎಂದು ಫೆಬ್ರವರಿ 20 ರಂದು ನಿರ್ಧರಿಸಿದರು.

ಇದೀಗ ಅಂದುಕೊಂಡಿದ್ದನ್ನು ಸಾಧಿಸಿ ತೋರಿಸಿರುವ ಸತ್ಯ ಅವರು ಜೂನ್ ಹೊತ್ತಿಗೆ 18 ಕೆಜಿ ತೂಕ ಕಳೆದುಕೊಂಡಿದ್ದಾರೆ.

ಮೈ ಕಟ್ಟು ನೋಡಿದ್ರೆ ರೀಲ್ ಮೇಲೆ ಕಾಣಿಸಿಕೊಳ್ಳುವ ಪೊಲೀಸ್ ಅಧಿಕಾರಿಯಂತೆ ಕಾಣುತ್ತಿದ್ದಾರೆ. ಖಾಕಿ ಅಂದ್ರೆ ರಫ್ ಅಂಡ್ ಟಫ್ ಇರಬೇಕು ಅಂತೀವಲ್ಲ ಹಾಗಾಗಿದ್ದಾರೆ.

ಸತ್ಯ ಹಿರಿಯಬ್ಬೆ ಅವರು ಮಾಡಿರುವ ಸಾಧನೆಯನ್ನು ಮೆಚ್ಚಲೇಬೇಕು. ಕಾರ್ಯದ ಒತ್ತಡ ಲೈಫ್  ಸ್ಟೈಲ್ ಕಾರಣದಿಂದ ದೇಹ ಬೆಳೆಸಿಕೊಂಡವರು ದೇಹ ಕರಗಿಸುವುದನ್ನ ಇವರಿಂದ ಕಲಿಯಲೇಬೇಕು

ಈ ಬಗ್ಗೆ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿರುವ ಸತ್ಯ ಅವರು , ತಾನು ಹೇಗೆ ಫಿಟ್ ಅದೆ ಅನ್ನೋದನ್ನ ವಿವರಿಸಿದ್ದಾರೆ.

ನಿತ್ಯ 7 ರಿಂದ 8 km ವಾಕಿಂಗ್ ಮತ್ತು ಜಾಗಿಂಗ್ ಜೊತೆಗೆ ಸಿಂಪಲ್ ಯೋಗಾಸನ

ಒಂದಿಷ್ಟು ಡಯೆಟ್ ಫಾಲೋ ಜೊತೆಗೆ ತಮ್ಮ ಡಯೆಟ್ ನಲ್ಲಿ ಧಾನ್ಯಗಳನ್ನು ಸೇರಿಸಿಕೊಂಡರು

ರಾತ್ರಿ ಹೊತ್ತು ಬೇಯಿಸಿದ ಆಹಾರ ತ್ಯಜಿಸಿ ಹಣ್ಣು ಹಂಪಲು, ತರ್ಕಾರಿ ಮೊರೆ ಹೋದರು.

ಇದರೊಂದಿಗೆ ಡಯೆಟ್ ನಲ್ಲಿ ಯಾವುದನ್ನೂ ಮಾಡಬಾರದು ಅನ್ನುತ್ತಾರೋ ಅದನ್ನು ಶಿಸ್ತಾಗಿ ಫಾಲೋ ಮಾಡಿದರು, ಅನ್ನ, ಚಪಾತಿ, ಸಿಹಿ ಕರಿದ ಪದಾರ್ಥ ಮತ್ತು ಮಾಂಸಹಾರಕ್ಕೆ ಬ್ರೇಕ್ ಹಾಕಿದರು.

ಶಿಸ್ತಿನ ಇಲಾಖೆಯಲ್ಲಿ ಇದ್ದವರು ಶಿಸ್ತಾಗಿ ದೇಹ ದಂಡಿಸಿ ಇದೀಗ ಸೈ ಅನ್ನಿಸಿಕೊಂಡಿದ್ದಾರೆ.

https://www.facebook.com/photo.php?fbid=2410387292325488&set=a.646066362090932&type=3&theater

.

Tags: Sathya Hariyabbe
ShareTweetSendShare

Discussion about this post

Related News

2ನೇ ಬೆಳೆಗೆ ನೀರು ಹರಿಸಲು ತುಂಗಾಭದ್ರ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ

2ನೇ ಬೆಳೆಗೆ ನೀರು ಹರಿಸಲು ತುಂಗಾಭದ್ರ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ರಾಮಮಂದಿರ ಮೇಲೆ ಬುಲ್ಡೋಜರ್‌ : ನರೇಂದ್ರ ಮೋದಿ

ಬೆಂಗಳೂರು ಸೇರಿದಂತೆ ದೇಶದ 40 ಸ್ಥಳಗಳಲ್ಲಿ ನಾಳೆ ಬೃಹತ್ ರೋಜ್‌ಗಾರ್ ಮೇಳ

ಲೈಂಗಿಕ ದೌರ್ಜನ್ಯ ಕಿರುಕುಳ ತಡೆಗಾಗಿ ಕಾರ್ಯಾಗಾರ

ಲೈಂಗಿಕ ದೌರ್ಜನ್ಯ ಕಿರುಕುಳ ತಡೆಗಾಗಿ ಕಾರ್ಯಾಗಾರ

ವಕ್ಫ್ ಹೆಸರಲ್ಲಿ ರೈತರ ಜಮೀನು ಕಬಳಿಕೆಗೆ ಯತ್ನ- ಶಾಸಕ ಶರಣಗೌಡ ಕಂದಕೂರ್ ಆರೋಪ

ತಿಪಟೂರಿನಲ್ಲಿ ಜನಶತಾಬ್ದಿ ರೈಲು ನಿಲುಗಡೆಗೆ ಅನುಮತಿ : ಕೇಂದ್ರ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ

ಬಿಜೆಪಿ ನಡೆಗೆ ನಡುಗಿದ ಸರ್ಕಾರ : ಉಪ ಚುನಾವಣೆ ಕಾರಣಕ್ಕೆ ಎಚ್ಚೆತ್ತುಕೊಂಡ ಸರ್ಕಾರ

ಚಿಕ್ಕಬಳ್ಳಾಪುರದಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ : ನಗರ ಸಭೆ

ಕೆ.ಸಿ. ವ್ಯಾಲಿ ಯೋಜನೆಯಿಂದ ಕೋಲಾರ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಏರಿಕೆ

ಇಡೀ ಮಾನವೀಯತೆಗೆ ಭಾರತ ನೆಲೆ; ಸಂಸ್ಕೃತಿ ಸಂರಕ್ಷಣೆಗೆ ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ಕರೆ

ಅತಿವೃಷ್ಟಿಯಿಂದ ತೊಂದರೆಗೀಡಾದ ಪ್ರದೇಶಗಳಿಗೆ ಭೇಟಿ ನೀಡಿ : ಜಿಲ್ಲಾಧಿಕಾರಿಗಳಿಗೆ ಸಿದ್ದರಾಮಯ್ಯ ಸೂಚನೆ

ವೆಬ್ ಸ್ಟೋರಿಸ್

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
By Radhakrishna Anegundi
On Nov 13, 2023
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
By Radhakrishna Anegundi
On Nov 9, 2023
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
By Radhakrishna Anegundi
On Nov 4, 2023

Web Stories

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು
ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • Advertise
  • About

© 2024 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2024 Torrent Spree - All Rights Reserved | Powered by Kalahamsa Infotech Pvt. ltd.

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • ↓
  • ಗ್ರೂಪ್
  • ಗ್ರೂಪ್