crossorigin="anonymous"> ರಕ್ಷಿತ್ ಶೆಟ್ಟಿ ಕೋಟೆಗೆ ಲಗ್ಗೆ ಇಟ್ಟ ಒಳ್ಳೆ ಹುಡುಗ : ಮಾರ್ಕ್ಸ್ ಕಾರ್ಡ್ ನೋಡಿ ಹತ್ತಿರ ಸೇರಿಸಿದ್ರಂತೆ - Torrent Spree
Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ರಕ್ಷಿತ್ ಶೆಟ್ಟಿ ಕೋಟೆಗೆ ಲಗ್ಗೆ ಇಟ್ಟ ಒಳ್ಳೆ ಹುಡುಗ : ಮಾರ್ಕ್ಸ್ ಕಾರ್ಡ್ ನೋಡಿ ಹತ್ತಿರ ಸೇರಿಸಿದ್ರಂತೆ

Radhakrishna Anegundi by Radhakrishna Anegundi
16-11-19, 11 : 53 pm
in ಗಾಂಧಿ ಕ್ಲಾಸ್
Share on FacebookShare on TwitterWhatsAppTelegram

ರಕ್ಷಿತ್ ಶೆಟ್ಟಿ, ಅವನೇ ಶ್ರೀಮನ್ನಾರಾಯಣ ಚಿತ್ರದ ತಯಾರಿಯಲ್ಲಿ ನಿರತರಾಗಿದ್ದಾರೆ. ಇನ್ನು ನಾಲ್ಕೈದು ದಿನಕ್ಕೆ ಚಿತ್ರದ ಟ್ರೈಲರ್ ಕೂಡಾ ಬಿಡುಗಡೆಯಾಗಲಿದೆ. ಹೀಗಾಗಿ ಕಿರಿಕ್ ಶೆಟ್ರು ಪುಲ್ ಬ್ಯುಸಿಯಾಗಿದ್ದಾರೆ.

ಈ ನಡುವೆ ಒಳ್ಳೆ ಹುಡುಗ, ಬಿಗ್ ಬಾಸ್ ಮನೆಯ ಸರ್ವಾಧಿಕಾರಿ ಪ್ರಥಮ್ ಗಾಗಿ ಟೈಮ್ ಮಾಡಿಕೊಂಡಿರುವ ರಕ್ಷಿತ್ ಶೆಟ್ಟಿ, ಪ್ರಥಮ್ ಅಭಿನಯದ ನಟ ಭಯಂಕರ ಸಿನಿಮಾದ ಹಾಡೊಂದನ್ನು ರಿಲೀಸ್ ಮಾಡಿಕೊಡಲು ಒಪ್ಪಿಕೊಂಡಿದ್ದಾರೆ. ಭಾನುವಾರ ಈ ಹಾಡು ಲಹರಿ ಯೂ ಟ್ಯೂಬ್ ನಲ್ಲಿ ಬಿಡುಗಡೆಯಾಗಲಿದೆ. ಈಗಿರುವ ಲಕ್ಷಣ ನೋಡಿದರೆ ಹಾಡು ಹಿಟ್ ಆಗುವುದರಲ್ಲಿ ಸಂಶಯವೇ ಇಲ್ಲ.

72481569 418578678822263 921059314334957568 n

ಸಿನಿಮಾ ಆರಂಭವಾದ ದಿನದಿಂದ ಚಿತ್ರಮಂದಿರದಲ್ಲಿ ಟೈಟಲ್ ಮೇಲೆ ಬೆಳಕು ಬೀಳುವ ತನಕ ಹೊಸತನದಿಂದ ಕೂಡಿರಬೇಕೆಂಬುದು ಪ್ರಥಮ್ ಅವರ ಯೋಚನೆ. ಅದೇ ರೀತಿಯಲ್ಲಿ ಹಂತ ಹಂತವಾಗಿ ನಟ ಭಯಂಕರ ಸದ್ದು ಮಾಡುತ್ತಿದೆ.

ಹೀಗಾಗಿ ನಟ ಭಯಂಕರ ಸಲುವಾಗಿ ಸಿಕ್ಕಾಪಟ್ಟೆ ಬೆವರು ಸುರಿಸುತ್ತಿರುವ ಪ್ರಥಮ್ ಎಲ್.ಕೆ.ಅಡ್ವಾಣಿ ಅವರಿಂದ ಚಿತ್ರಕ್ಕೆ ಕ್ಲಾಪ್ ಮಾಡಿಸಿದ್ದರು.

75388261 2499908913457342 7291995724256903168 n

ರಿಯಲ್ ಸ್ಟಾರ್ ಉಪೇಂದ್ರ ಟೈಟಲ್ ಟ್ರ್ಯಾಕ್ ಹಾಡಿಸಿದ್ದ ಪ್ರಥಮ್, ಗೋಲ್ಡನ್ ಸ್ಟಾರ್ ಗಣೇಶ್ ರನ್ನು ನಟ ಭಯಂಕರ ಸೆಟ್ ಗೆ ಬರುವಂತೆ ಮಾಡಿದ್ದರು.

ಇದೀಗ ರಕ್ಷಿತ್ ಶೆಟ್ಟಿ ಕಡೆಯಿಂದ ಪ್ರಥಮ್ ಹಾಡು ಬಿಡುಗಡೆ ಮಾಡಿಸುತ್ತಿದ್ದಾರೆ. ಅದರಲ್ಲಿ ಏನು ವಿಶೇಷ ಅಂತಾ ಕೇಳಬಹುದು. ರಕ್ಷಿತ್ ಶೆಟ್ಟಿ ಬೇರೆಯವರ ಸಿನಿಮಾ ಕಾರ್ಯಕ್ರಮಗಳಿಗೆ ಹೋಗುವುದು ತೀರಾ ಅಪರೂಪ. ಅಂತಹ ಆತ್ಮೀಯ ಬಳಗವಿದ್ರೆ ಮಾತ್ರ ಅವರು ಹಾಜರಿ ಹಾಕುತ್ತಾರೆ. ಇನ್ನು ಎಲ್ಲರನ್ನೂ ಹತ್ತಿರ ಸೇರಿಸಿಕೊಳ್ಳುವ ಜಾಯಾಮಾನವೂ ರಕ್ಷಿತ್ ಅವರದ್ದಲ್ಲ. ರಕ್ಷಿತ್ ಕೋಟೆಯ ಬಾಗಿಲು ತಟ್ಟಲು ಸಾಧ್ಯವಾಗೋದು ಕೆಲವೇ ಕೆಲವು ಮಂದಿಗೆ. ಇನ್ನು ಮಾಧ್ಯಮಗಳನ್ನೇ ಅವರು ದೂರವಿಟ್ಟಿದ್ದಾರೆ ಅಂದ್ರೆ ಅವರ ತಾಕತ್ತೇನು ಅನ್ನುವುದನ್ನು ಊಹಿಸಬಹುದಾಗಿದೆ.

75572098 2386986638222076 7967231808016220160 n

ಹಾಗಾದ್ರೆ ಪ್ರಥಮ್ ಅವರ ನಟ ಭಯಂಕರನ ಕಾರ್ಯಕ್ರಮಕ್ಕೆ ಬರಲು ಹೇಗೆ ಒಪ್ಪಿದ್ರು ಅನ್ನುವುದೇ ಕುತೂಹಲ. ಅದರ ಹಿಂದೆಯೂ ಕಥೆಯಿದೆ. ಹೇಳಿ ಕೇಳಿ ಪ್ರಥಮ್ ಮಾತಿನ ಮಲ್ಲ. ಮಾಜಿ ಪ್ರಧಾನಿ, ಹಾಲಿ ಸಿಎಂ ಅಷ್ಟು ಮಾತ್ರವಲ್ಲ ಕನ್ನಡದ ಸ್ಟಾರ್ ನಟರ ಮನೆಗೆ ನೇರವಾಗಿ ನುಗ್ಗುವ ತಾಕತ್ತಿನ ಮನುಷ್ಯ. ಆದರೆ ಇಂತಹ ಮಾತಿನ ಮಲ್ಲನಿಗೆ ರಕ್ಷಿತ್ ಶೆಟ್ಟಿ ಕೋಟೆಗೆ ಲಗ್ಗೆ ಇಡಲು ಸಾಧ್ಯವಾಗಿರಲಿಲ್ಲ. ಆದರೆ ಇದೀಗ ಅದನ್ನೂ ಸಾಧ್ಯ ಎಂದು ತೋರಿಸಿದ್ದಾರೆ.

ಅವನೇ ಶ್ರೀಮನ್ನಾರಾಯಣ ಟ್ರೈಲರ್ ಬಿಡುಗಡೆಗಾಗಿ ಸಿದ್ದತೆ ಮಾಡಿಕೊಳ್ಳುತ್ತಿರುವ ರಕ್ಷಿತ್ ಶೆಟ್ಟಿಗೆ ಒಂದು ಕ್ಷಣವೂ ಟೈಮ್ ಇಲ್ಲ. ಅದು ಯಾವಾಗ ರಕ್ಷಿತ್ ಶೆಟ್ಟಿ ಮೊಬೈಲ್ ನಲ್ಲಿ ಪ್ರಥಮ್ ಮೊಬೈಲ್ ನಂಬರ್ ಮೂಡಿ ಬಂತೋ, ಹಾಡು ಬಿಡುಗಡೆ ಬರಬೇಕು ಎಂದು ಪ್ರಥಮ್ ವಿನಂತಿಸಿದ್ದಾರೆ. ಆದರೆ ಪ್ರಥಮ್ ಹೇಳಿದ ತಕ್ಷಣ ರಕ್ಷಿತ್ ಒಪ್ಪಿಕೊಂಡಿರಲಿಲ್ಲ. ಈ ವೇಳೆ ನನ್ನ ಕೆಲಸ ನೋಡಿ ಆಮೇಲೆ ಡಿಸೈಡ್ ಮಾಡಿ ಅಂದವರು ಪ್ರಥಮ್. ನಟ ಭಯಂಕರನ ಹಾಡು ಕೇಳಿದ ರಕ್ಷಿತ್ ಶೆಟ್ಟಿ, ತಾನೇ ಈ ಹಾಡನ್ನು ಬಿಡುಗಡೆ ಮಾಡಲು ಬರುವುದಾಗಿ ಹೇಳಿದ್ದಾರೆ.

75593905 548700615696588 5036494378906943488 n

ರಕ್ಷಿತ್ ಶೆಟ್ಟಿ ಪ್ರಥಮ್ ಅವರ ನಟ ಭಯಂಕರ ಹಾಡನ್ನು ಮೆಚ್ಚಿಕೊಂಡಿದ್ದಾರೆ ಅಂದ ಮೇಲೆ ಅಲ್ಲೇನೋ ಸಮ್ ಥಿಂಗ್ ಸ್ಪೆಷಲ್ ಇದೆ ಅಂದಾಯ್ತು.

ಏನಿವೇ ಬೆಸ್ಟ್ ಆಫ್ ಲಕ್ ಟು ಪ್ರಥಮ್.

ShareTweetSendShare

Discussion about this post

Related News

ಕಾಂತಾರ ಚಿತ್ರದ ನಟನೆಗೆ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ : ಎರಡು ಪುರಸ್ಕಾರಗಳಿಗೆ  ಭಾಜನವಾದ ಕೆಜಿಎಫ್-೨

ಕಾಂತಾರ ಚಿತ್ರದ ನಟನೆಗೆ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ : ಎರಡು ಪುರಸ್ಕಾರಗಳಿಗೆ  ಭಾಜನವಾದ ಕೆಜಿಎಫ್-೨

ಬಹು ಬೇಡಿಕೆಯ ನಟಿಯಾಗುವತ್ತ ಆಪಲ್ ಕೇಕ್ ಖ್ಯಾತಿಯ ಶುಭ ರಕ್ಷಾ Shubha Raksha

ಬಹು ಬೇಡಿಕೆಯ ನಟಿಯಾಗುವತ್ತ ಆಪಲ್ ಕೇಕ್ ಖ್ಯಾತಿಯ ಶುಭ ರಕ್ಷಾ Shubha Raksha

Media Person Serious On Anchor Suma snacks-and-lunch

ಪತ್ರಕರ್ತರು ಸ್ನಾಕ್ಸ್ ಅನ್ನು ಊಟದಂತೆ ತಿನ್ನುತ್ತಿದ್ದಾರೆ : ನಾಲಗೆ ಹರಿ ಬಿಟ್ಟ ನಿರೂಪಕಿ

Bhagavanth Kesari Review: ಭಗವಂತ್ ಕೇಸರಿ  ಕನ್ನಡ ಹುಡುಗಿ ಶ್ರೀಲೀಲಾ ನಟನೆಗೆ ಭೇಷ್ ಅಂದ ಪ್ರೇಕ್ಷಕ

BIGG BOSS KANNADA 10  : ಡ್ರೋನ್ ಪ್ರತಾಪ್ ನೆರವಿಗೆ ಧಾವಿಸಿದ ಕಿಚ್ಚ ಸುದೀಪ್

Kantara Box Office 300 crore : 30 ದಿನದಲ್ಲಿ 300 ಕೋಟಿ : ದಾಖಲೆ ಮೇಲೆ ದಾಖಲೆ ಬರೆದ ಕಾಂತಾರ

Dhruva sarjaa : ಗುಡ್ ನ್ಯೂಸ್ ಕೊಟ್ಟ ಧ್ರುವ ಪ್ರೇರಣಾ ದಂಪತಿ

Dhamaka : ಧಮಾಕ ಟ್ರೇಲರ್ ರಿಲೀಸ್…ಇದು ಕಾಮಿಡಿ ಜೋಡಿಯ ನಗುವಿನ ಟಾನಿಕ್

Darshan NikitaThukral: ದರ್ಶನ್ ಮತ್ತು ನನ್ನ ಸಂಬಂಧ ಹಾಳು ಮಾಡಿದ್ದು ನಿಖಿತಾ : ಓಂಪ್ರಕಾಶ್ ರಾವ್ ಸ್ಫೋಟಕ ಹೇಳಿಕೆ

Malashree daughter Radhana Ram :ದರ್ಶನ್ ಗೆ ನಾಯಕಿಯಾಗಲು ಹೆಸರು ಬದಲಾಯಿಸಿಕೊಂಡ ಮಾಲಾಶ್ರೀ ಮಗಳು

ವೆಬ್ ಸ್ಟೋರಿಸ್

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
By Radhakrishna Anegundi
On Nov 13, 2023
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
By Radhakrishna Anegundi
On Nov 9, 2023
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
By Radhakrishna Anegundi
On Nov 4, 2023

Web Stories

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು
ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • Advertise
  • About

© 2024 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2024 Torrent Spree - All Rights Reserved | Powered by Kalahamsa Infotech Pvt. ltd.

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • ↓
  • ಗ್ರೂಪ್
  • ಗ್ರೂಪ್