crossorigin="anonymous"> ಮೂರು ತಿಂಗಳು ಅವಮಾನ ಅನುಭವಿಸಿದ ಹರಿಪ್ರಿಯಾ....! - Torrent Spree
Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ಮೂರು ತಿಂಗಳು ಅವಮಾನ ಅನುಭವಿಸಿದ ಹರಿಪ್ರಿಯಾ….!

Radhakrishna Anegundi by Radhakrishna Anegundi
04-08-18, 5 : 10 pm
in ಮನೋರಂಜನೆ
hari priya1
Share on FacebookShare on TwitterWhatsAppTelegram

ರಮ್ಯ ಕೈ ಕೊಟ್ಟು ಹೋದ ‘ನೀರ್ ದೋಸೆ’ ಚಿತ್ರವನ್ನು ಕೈ ಹಿಡಿದದ್ದು ಹರಿಪ್ರಿಯಾ. ಅವತ್ತು ಹರಿಪ್ರಿಯಾ ನಟನೆ ಕಂಡವರು ಅಚ್ಚರಿಗೊಂಡಿದ್ದರು. ಇಷ್ಟು ಚೆನ್ನಾಗಿ ಬೋಲ್ಡ್ ಆಗಿ ಈಕೆ ನಟಿಸಬಲ್ಲ ನಟಿ ಅನ್ನುವುದೇ ಗೊತ್ತಾಗಿತ್ತು ಅವತ್ತು.

ಆದರೆ ಚಿತ್ರ ಹಿಟ್ ಆದರೂ ಹರಿಪ್ರಿಯಾ ವೃತ್ತಿ ಬದುಕಿಗೆ ಆ ಹಿಟ್ ಅನುಕೂಲಕ್ಕಿಂತ ಅನಾನುಕೂಲ ಮಾಡಿಕೊಟ್ಟಿತು.

ಅವಕಾಶ ಹುಡುಕಿಕೊಂಡು ಬಂತು. ಆದರೆ ಎಲ್ಲವೂ ‘ನೀರ್ ದೋಸೆ’ ಛಾಯೆಯ ಪಾತ್ರಗಳು. ಹೀಗಾಗಿ ಅವರು ಆಫರ್ ಗಳನ್ನು ಒಪ್ಪಿಕೊಳ್ಳಲಿಲ್ಲ. ಇದರಿಂದ ಕೈಯಲ್ಲಿ ಅವಕಾಶವಿಲ್ಲದಂತೆ ಕೂರುವ ಹಾಗಾಯ್ತು. ನಡುವೆ ಬಂದ ‘ಅಂಜನಿಪುತ್ರ’ ಮತ್ತು ‘ಭರ್ಜರಿ’ಯಲ್ಲಿ ಆಕೆ ಮುಖ್ಯ ಭೂಮಿಕೆಯಲ್ಲಿ ಇರಲಿಲ್ಲ.

ಈ ಕಾರಣದಿಂದ ಹರಿಪ್ರಿಯಾ ಚಂದನವನಕ್ಕೆ ದೂರದ ಮಾತು ಅನ್ನುವಂತಾಯ್ತು. ಮಾಧ್ಯಮಗಳು ಕೂಡಾ ಹರಿಪ್ರಿಯಾ ಚಿತ್ರರಂಗದಿಂದ ದೂರ, ಅವಕಾಶವೇ ಇಲ್ಲ ಅನ್ನುವಂತೆ ಬಿಂಬಿಸಿತು. ಹಾಗಾಗಿಯೇ ಅವತ್ತು ಆಕೆ ಅನುಭವಿಸಿದ ಹಿಂಸೆಗಳು ಒಂದಲ್ಲ, ಎರಡಲ್ಲ. ಶ್ರೀಮುರಳಿ ಜೊತೆ ನಟಿಸಿದ ‘ಉಗ್ರಂ’ ಚಿತ್ರ ದೊಡ್ಡ ಮಟ್ಟಿಗೆ ಬ್ರೇಕ್ ಕೊಟ್ಟಿತು. ಆದರೆ ‘ನೀರ್ ದೋಸೆ’ ಮನೆಯಲ್ಲೇ ಕೂರವಂತೆ ಮಾಡಿತು.

ಸದಾ ಬ್ಯುಸಿಯಾಗಿರುತ್ತಿದ್ದ ಹರಿಪ್ರಿಯಾ ಮೂರು ತಿಂಗಳು ಕೆಲಸವಿಲ್ಲದೆ ಕೂತಾಗ ಸಾಕಷ್ಟು ಹಿಂಸೆ ಅನುಭವಿಸಿದರು. ಅವಮಾನ ಎದುರಿಸಿದರು. ಆ ದಿನಗಳಿಂದ ಹೊರ ಬರಲು ಆಕೆ ಪಟ್ಟ ಪಾಡು ಅಷ್ಟಿಷ್ಟಲ್ಲ.

ನಿಧಿ ಸುಬ್ಬಯ್ಯ ತೆಗೆಸಿಕೊಂಡ ಒಂದೇ ಒಂದು ಫೋಟೋ ರಾಡಿ ಎಬ್ಬಿಸಲಿದೆ

ಅದೇ ಸಂದರ್ಭಕ್ಕೆ ಕೈ ಹಿಡಿದದ್ದು ‘ಕನಕ’. ಅಲ್ಲಿ ಸಿಕ್ಕ ವಿಧವೆ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು. ಬಳಿಕ ಹಿಂತಿರುಗಿ ನೋಡಲಿಲ್ಲ. ಸೂಜಿದಾರ, ಸಂಹಾರ ಚಿತ್ರದಲ್ಲಿ ಅವಕಾಶ ಸಿಕ್ತು. ಇದೀಗ  ಹರಿಪ್ರಿಯಾ ನಟನೆ ಆರು ಚಿತ್ರಗಳು ಬಿಡುಗಡೆಗೆ ಕಾದಿದೆ.

ಲೈಫ್ ಜೊತೆಗೊಂದು ಸೆಲ್ಫಿ,ಸೂಜಿದಾರ, ಡಾಟರ್ ಆಫ್ ಪಾರ್ವತಮ್ಮ, ಕಥಾ ಸಂಗಮ, ಬೆಲ್ ಬಾಟಮ್,  ಹಾಗೂ ಕುರುಕ್ಷೇತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಯನ್ನು ಹರಿಪ್ರಿಯಾ ಇಟ್ಟುಕೊಂಡಿದ್ದಾರೆ.

ಹಾಗಂತ ಹರಿಪ್ರಿಯಾ ಚಿತ್ರರಂಗಕ್ಕೆ ಕಾಲಿಟ್ಟ ವೇಳೆ ಸುಲಭವಿರಲಿಲ್ಲ. ಪರಭಾಷಾ ನಟಿಯರು ಕನ್ನಡ ಚಿತ್ರರಂಗದಲ್ಲಿ ಮೆರೆಯುತ್ತಿದ್ದರು. ಇದರ ಬಿಸಿ ಹರಿಪ್ರಿಯಾಗೂ ತಟ್ಟಿತ್ತು.16ನೇ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಬಂದವರು ಧೃತಿಗೆಡಲಿಲ್ಲ. ಮುಂದೊಂದು ದಿನ ಒಳ್ಳೆಯ ದಿನ ಬರುತ್ತದೆ ಎಂದು ಕಾದರು. ಆ ದಿನಗಳು ಇದೀಗ ಬಂದಿದೆ.

ಮುರಿದು ಬಿತ್ತಾ ರಶ್ಮಿಕಾ – ರಕ್ಷಿತ್​ ಶೆಟ್ಟಿ ಎಂಗೇಜ್​ಮೆಂಟ್​…..

ಗಾಢ್ ಫಾದರ್ ಇಲ್ಲದೆ ಬಂದ ಹರಿಪ್ರಿಯಾ ಅವರಿಗೆ ಅಮ್ಮನೇ ಗಾಢ್ ಫಾದರ್. ಹೀಗಾಗಿ ಎರಡು ಮೂರು ಸಿನಿಮಾ ಮಾಡಿದಾಗ ನಿರ್ಗಮಿಸುವ ಕಾಲ ಬರುತ್ತದೆ ಅಂದುಕೊಂಡಿದ್ದರು. ಆದರೆ ಅದೃಷ್ಟ ಕೈ ಬಿಡಲಿಲ್ಲ. ಹಾರ್ಡ್ ವರ್ಕ್ ಅವರ ಕೈ ಹಿಡಿಯಿತು.

ಇನ್ನೊಂದಿಷ್ಟು ವರ್ಷದ ಮಟ್ಟಿಗೆ ಹರಿಪ್ರಿಯಾ ಬೇಡಿಕೆಯ ನಟಿಯಾಗಿರುತ್ತಾರೆ. ಕೈಯಲ್ಲಿರುವ ಚಿತ್ರಗಳು ಬಿಡುಗಡೆಯ ನಂತರ ಮತ್ತಷ್ಟು ಅವಕಾಶ ಅವರನ್ನು ಹುಡುಕಿಕೊಂಡು ಬರುವುದು ಗ್ಯಾರಂಟಿ.

hari priya
hari priya2
hari priya3
hari priya4
hari priya5
Tags: HariPriyaಹರಿಪ್ರಿಯ
ShareTweetSendShare

Discussion about this post

Related News

ಕಾಂತಾರ ಚಿತ್ರದ ನಟನೆಗೆ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ : ಎರಡು ಪುರಸ್ಕಾರಗಳಿಗೆ  ಭಾಜನವಾದ ಕೆಜಿಎಫ್-೨

ಕಾಂತಾರ ಚಿತ್ರದ ನಟನೆಗೆ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ : ಎರಡು ಪುರಸ್ಕಾರಗಳಿಗೆ  ಭಾಜನವಾದ ಕೆಜಿಎಫ್-೨

ishani rapper bigg boss contestant ask sorry to drone prathap

ಕ್ಷಮಿಸು ಬಿಡು ಪ್ರತಾಪ್ : ಡ್ರೋನ್ ಕ್ಷಮೆಯಾಚಿಸಿದ ಈಶಾನಿ

pavithra lokesh

ಮತ್ತೆ ಕನ್ನಡ ಕಿರುತೆರೆಗೆ ಪವಿತ್ರಾ ಲೋಕೇಶ್ Pavithra lokesh ಎಂಟ್ರಿ

ಬಹು ಬೇಡಿಕೆಯ ನಟಿಯಾಗುವತ್ತ ಆಪಲ್ ಕೇಕ್ ಖ್ಯಾತಿಯ ಶುಭ ರಕ್ಷಾ Shubha Raksha

ಬೃಂದಾವನ ಧಾರಾವಾಹಿ ಹಳೆಯ ಹೀರೋ ಬೇಕು ಅಂತಿದ್ದಾರೆ ವೀಕ್ಷಕರು

ನಾನ್ಯಾಕೆ ರಾಜ್ ಶೆಟ್ಟಿಗೆ ಕೈ ಕೊಟ್ಟೆ : ಅದ್ಭುತ ಅವಕಾಶವನ್ನ ಕಳೆದುಕೊಂಡ್ರ ರಮ್ಯಾ

ತನಿಷಾ ಕುಪ್ಪಂಡ (Tanisha Kuppanda) ಮೇಲೆ FIR : Bigg Boss ಮನೆಗೆ ನುಗ್ತಾರ ಪೊಲೀಸರು ?

ಸಂಗೀತಾ ಶೃಂಗೇರಿ ( sangeetha sringeri) ಸಾಧನೆಯ ಪಟ್ಟಿ ಇಲ್ಲಿದೆ ನೀನೇನು ಕಡಿದು ಗುಡ್ಡೆ ಹಾಕಿದ್ದೀಯಾ ಮಿಸ್ಟರ್ ಸ್ನೇಹಿತ್

Deep fake video : ಕೊನೆಗೂ ಮೌನ ಮುರಿದ ರಶ್ಮಿಕಾ ಮಂದಣ್ಣ

ಶ್ರೀಲೀಲಾ ರಶ್ಮಿಕಾಗೆ ಹಿನ್ನಡೆ  : ದೇವರಕೊಂಡ ಪ್ರಾಜೆಕ್ಟ್ ಗೆ ಸಾಕ್ಷಿ ವೈದ್ಯ  ಎಂಟ್ರಿ

ವೆಬ್ ಸ್ಟೋರಿಸ್

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
By Radhakrishna Anegundi
On Nov 13, 2023
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
By Radhakrishna Anegundi
On Nov 9, 2023
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
By Radhakrishna Anegundi
On Nov 4, 2023

Web Stories

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು
ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • Advertise
  • About

© 2024 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2024 Torrent Spree - All Rights Reserved | Powered by Kalahamsa Infotech Pvt. ltd.

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • ↓
  • ಗ್ರೂಪ್
  • ಗ್ರೂಪ್