crossorigin="anonymous"> ಅಮೃತದಂಥಹ ಅಮೃತ ಬಳ್ಳಿ - ಸರ್ವರೋಗಕ್ಕೂ ರಾಮಬಾಣ - Torrent Spree
Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ಅಮೃತದಂಥಹ ಅಮೃತ ಬಳ್ಳಿ – ಸರ್ವರೋಗಕ್ಕೂ ರಾಮಬಾಣ

Radhakrishna Anegundi by Radhakrishna Anegundi
30-01-21, 6 : 00 am
in ಆರೋಗ್ಯ / ಆಹಾರ
amrutha balli 1
Share on FacebookShare on TwitterWhatsAppTelegram

ಪಡುಮಲೆ ಬಳ್ಳಾಲರಿಗೆ ಜೀವದಾನ ಮಾಡಿದ ದೇಯಿಮಾತೆಯ ವೈದ್ಯವಿದ್ಯೆ ಕರಗತ ಮಾಡಿಕೊಂಡ ಕಾರಣಿಕದ ಪುಣ್ಯಭೂಮಿ ಗೆಜ್ಜೆಗಿರಿಯ ಮಣ್ಣಿನ ಕಣ ಕಣದಲ್ಲೂ ಧನ್ವಂತರಿಯ ಗುಣಗಳ ಸತ್ವಗಳಿಂದ ಕೂಡಿದ್ದು  ಫೆಬ್ರುವರಿಯಲ್ಲಿ ಜರಗಿದ ಮಹಾ ಬ್ರಹ್ಮಕಲಶದಲ್ಲಿ ಭಾಗಿಯಾಗಿದ್ದ ಎಲ್ಲಾ ಭಕ್ತರಿಗೂ ಈ ಬಳ್ಳಿಯ ಪ್ರಸಾದ ನೀಡಲಾಗಿತ್ತು .

ಸುಮಾರು 75 ಕ್ಕೂ ಹೆಚ್ಚು ಕಾಯಿಲೆಗಳಿಗೆ ಆಯುರ್ವೇದದಲ್ಲಿ ಇದರ ಎಲೆ, ಕಾಂಡ, ಬೇರುಗಳನ್ನು ಔಷಧಿಯಾಗಿ  ಬಳಸುತ್ತಾರೆ.

ಶೀತ , ಜ್ವರ, ಕೆಮ್ಮು, ಉಸಿರಾಟದ ತೊಂದರೆಗೆ,ಬಾಯಾರಿಕೆ, ವಾಕರಿಕೆಗೆ,ಹೊಟ್ಟೆ ನೋವು, ಹೊಟ್ಟೆ ಉರಿಗೆ,ಜೀರ್ಣಕ್ರಿಯೆ ಮತ್ತು ಮೂಲ ವ್ಯಾಧಿಗೆ,ಮೂತ್ರನಾಳದ ಕಲ್ಲಿನ ಸಮಸ್ಯೆಗೆ,ಕಣ್ಣಿನ ದೋಷಕ್ಕೆ, ಕಿವಿ ನೋವಿಗೆ,ಮುಟ್ಟಿನ ದೋಷಕ್ಕೆ,ಸಂಧಿವಾತ, ಕೀಲು ನೋವಿನ ಸಮಸ್ಯೆಗೆ,ರೋಗನಿರೋಧಕ ಶಕ್ತಿ ಹೆಚ್ಚಿಸಲು,ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕಲು,ಕಿಡ್ನಿ ಮತ್ತು ಲಿವರ್ ಸಮಸ್ಯೆಗೆ,ಮಧುಮೇಹಿಗಳಿಗೆ,ಅಧಿಕ ರಕ್ತದೊತ್ತಡ ಇರುವವರಿಗೆ,ಸೋರಿಯಾಸಿಸ್ ಮುಂತಾದ ಚರ್ಮದ ಸಮಸ್ಯೆಗೆ,ಖಿನ್ನತೆಗೆ,ಶರೀರ ಬಲ ಹೆಚ್ಚು ಮಾಡಲು,ಲೈಂಗಿಕ ಆರೋಗ್ಯಕ್ಕೆ,ಕೂದಲ ಸಮಸ್ಯೆಗೆ,ಉರಿ ಮೂತ್ರ ಸಮಸ್ಯೆಗೆ ಹೀಗೆ ಅನೇಕ ಸಮಸ್ಯೆಗಳನ್ನು ಪರಿಹರಿಸುವ ತಾಕತ್ತು ಇದಕ್ಕಿದೆ.

amrutha balli

ಕಾಂಡವನ್ನು ಸಾಮಾನ್ಯ ಜ್ವರದಿಂದ ಹಿಡಿದು ಮಲೇರಿಯಾ, ವಿಷಮಶೀತ ಜ್ವರ, ಟೈಫೋಯಿಡ್, ಮೆದುಳುಜ್ಚರ ಮುಂತಾದ ಜ್ವರ ರೋಗಗಳ ನಿವಾರಣೆಯಲ್ಲಿ ಪರಿಣಾಮಕಾರಿಯಾಗಿ ಬಳಸುತ್ತಾರೆ.

ಹಾಗೇ ಕಾಮಾಲೆ, ಮೂತ್ರಕೋಶ ಸಂಬಂಧಿ ತೊಂದರೆಗಳು, ವಿವಿಧ ರೀತಿಯ ಉದರ ರೋಗಗಳ ಉಪಶಮನಕ್ಕಾಗಿ ಅಮೃತಬಳ್ಳಿಯ ಕಾಂಡದ ಕಷಾಯವನ್ನು ಹೆಸರಿಸಲಾಗಿದೆ.

ಅಮೃತಬಳ್ಳಿಯ ಕಾಂಡವನ್ನು ಹಾಲು ಅಥವಾ ನೀರಿನೊಂದಿಗೆ ನಿಯಮಿತವಾಗಿ ಸೇವಿಸಿದಲ್ಲಿ ಮೂಲವ್ಯಾಧಿ ರೋಗಿಗಳ ರಕ್ತಸ್ರಾವ ಕಡಿಮೆಯಾಗುವುದು ಹಾಗೂ ಮಲಬದ್ಧತೆ ಗುಣವಾಗುವುದು. ಬಳ್ಳಿಯ ಕಾಂಡದ ಕಷಾಯದ ನಿಯಮಿತ ಸೇವನೆಯಿಂದ ತಪ್ಪು ಜೀವನಶೈಲಿಯಿಂದ ಬರುವ ದೀರ್ಘಕಾಲೀನ ರೋಗಗಳಾದ ಮಧುಮೇಹ (ಡಯಾಬೇಟಿಸ್), ರಕ್ತದೊತ್ತಡ (ಬಿ.ಪಿ), ಬೊಜ್ಜು (ಒಬೇಸಿಟಿ), ಪಾರ್ಶ್ವವಾಯು (ಸ್ಟ್ರೋಕ್), ಮತ್ತು ಹೃದಯದ ತೊಂದರೆಗಳನ್ನು ನಿವಾರಿಸಬಹುದಾಗಿದೆ.

amrutha balli 01

ಅಮೃತಬಳ್ಳಿಯಲ್ಲಿ ವಯಸ್ಸನ್ನು ಕಡಿಮೆ ಮಾಡುವ (ಆಂಟಿ-ಎಜಿಂಗ್), ಸೂಕ್ಷ್ಮಾಣುಜೀವಿಗಳನ್ನು ಕೊಲ್ಲುವ (ಆಂಟಿ ಮೈಕ್ರೋಬಿಯಲ್), ಆಂಟಿಆಕ್ಸಿಂಡೆಂಟ, ಕ್ಯಾನ್ಸರ್ನ್ನು ನಿರೋಧಿಸುವ (ಆಂಟಿ-ಕ್ಯಾನ್ಸರ್), ದೇಹದಲ್ಲಿನ ವಿಷಕಾರಕ ವಸ್ತುಗಳನ್ನು ತೆಗೆಯುವ (ಆಂಟಿ-ಟೊಕ್ಸಿಕ್), ದೇಹದ ರೋಗ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸುವ (ಇಮ್ಯನೋ ಮೊಡ್ಯುಲೇಟರಿ) ಗುಣ ಹಾಗೂ ಇನ್ನಿತರ ರೋಗನಿವಾರಕ ಗುಣಗಳನ್ನು ವೈಜ್ಞಾನಿಕವಾಗಿ ನಿರೂಪಿಸಲಾಗಿದೆ.

ಈ ರೋಗನಿವಾರಕ ಗುಣಗಳು ಮೇಲಿನ ಮತ್ತು ಇತರ ಅನೇಕ ರಾಸಾಯನಿಕ ಅಂಶಗಳಿಂದಾಗಿಯೇ ಅಮೃತಬಳ್ಳಿಯಲ್ಲಿವೆ.

Share14TweetSendShare

Discussion about this post

Related News

Benefits of ghee 15-amazing-health-benefits

Benefits of ghee : ನಿತ್ಯ ಒಂದು ಚಮಚ ದೇಶಿ ದನದ ತುಪ್ಪ ತಿಂದ್ರೆ ಲಾಭ ಸಾವಿರಾರು

cracked heels ayurvedic-remedies

cracked heels : ಅಡುಗೆ ಮನೆಯೇ ಆಸ್ಪತ್ರೆ : ಹಿಮ್ಮಡಿ ಬಿರುಕಿಗೆ ಸಿಂಪಲ್ ಪರಿಹಾರ

high blood pressure home remedies

High blood pressure : ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಸರಳ ಸೂತ್ರ

ಅತೀಯಾದ ಬಿಸ್ಕೆಟ್ ಸೇವನೆಯಿಂದ ಕ್ಯಾನ್ಸರ್ ಬರಲಿದೆ : ಕ್ಯಾನ್ಸರ್ ಕಾರಕ ಅಂಶಗಳಿರೋ ಬಿಸ್ಕೆಟ್ ಯಾವುದು ಗೊತ್ತಾ…?

100 ವರ್ಷದ ಸಂಶೋಧನೆಗೆ ಸಿಕ್ತು ಫಲ : ಕೊನೆಗೂ ಮಲೇರಿಯಾ ಸೋಲಿಸುವ ಲಸಿಕೆ ಸಂಶೋಧನೆ

2030ಕ್ಕೆ ಹೃದ್ರೋಗದಲ್ಲಿ ಭಾರತವೇ ನಂಬರ್ 1

ಡಯಾಬಿಟಿಸ್ ಕ್ಯಾಪಿಟಲ್ ಆಗುತ್ತಾ ಬೆಂಗಳೂರು… BBMP ಸರ್ವೇಯಲ್ಲಿ ಸ್ಫೋಟಕ ಮಾಹಿತಿ

ರೂಪಾಂತರಿಗೊಂಡ ಡೆಂಘೀ ವೈರಸ್ : ರಾಜ್ಯಕ್ಕೂ ಕಾದಿದೆ ಅಪಾಯ

ಹವಮಾನ ವರದಿಯ ನೇರ ಪ್ರಸಾರದಲ್ಲಿ ಟಿವಿ ಪರದೆ ಮೇಲೆ ಕಾಣಿಸಿಕೊಂಡ ನಾಯಿ ಮರಿ

ವಿದ್ಯಾರ್ಥಿ ಭವನಕ್ಕೆ ಶುಕ್ರವಾರ ರಜೆ ಯಾಕೆ…?

ವೆಬ್ ಸ್ಟೋರಿಸ್

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
By Radhakrishna Anegundi
On Nov 13, 2023
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
By Radhakrishna Anegundi
On Nov 9, 2023
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
By Radhakrishna Anegundi
On Nov 4, 2023

Web Stories

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು
ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • Advertise
  • About

© 2024 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2024 Torrent Spree - All Rights Reserved | Powered by Kalahamsa Infotech Pvt. ltd.

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • ↓
  • ಗ್ರೂಪ್
  • ಗ್ರೂಪ್