crossorigin="anonymous"> ಅಪ್ಪನ ಪರಸ್ತ್ರೀ ಸಂಗ ಬಯಲು ಮಾಡಿದ ಮಗ : ಆಟವಾಡಲು ಮೊಬೈಲ್ ಕೊಟ್ಟಿದ್ದೇ ಎಡವಟ್ಟಾಯ್ತು - Torrent Spree
Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ಅಪ್ಪನ ಪರಸ್ತ್ರೀ ಸಂಗ ಬಯಲು ಮಾಡಿದ ಮಗ : ಆಟವಾಡಲು ಮೊಬೈಲ್ ಕೊಟ್ಟಿದ್ದೇ ಎಡವಟ್ಟಾಯ್ತು

Radhakrishna Anegundi by Radhakrishna Anegundi
21-07-19, 12 : 19 am
in ಬೆಡ್ ರೂಮ್
Share on FacebookShare on TwitterWhatsAppTelegram

ಆತ ಸಾಮಾಜಿಕ ಸಂಸ್ಥೆಯೊಂದರ ಮುಖ್ಯಸ್ಥ, ಆತನ ಪತ್ನಿ ಶಾಲೆಯೊಂದರಲ್ಲಿ ಶಿಕ್ಷಕಿ ಜೊತೆಗೆ ಟ್ಯೂಷನ್‌ ಕೂಡ ನೀಡುತ್ತಿದ್ದರು. 15 ವರ್ಷದ ಅನ್ಯೋನ್ಯ ಸಂಬಂಧವದು. 15 ವರ್ಷದ ವೈವಾಹಿಕ ಸಂಬಂಧಕ್ಕೆ 14 ವರ್ಷದ ಪುತ್ರನೂ ಇದ್ದ.

ಆದರೆ ತಪ್ಪು ಮಾಡಿದವರು ಒಂದಲ್ಲ ಒಂದು ದಿನ ಸಿಕ್ಕಿ ಬೀಳಲೇ ಬೇಕು ತಾನೇ. ಬೆಕ್ಕು ಎಷ್ಟು ದಿನ ಎಂದು ಕಣ್ಣು ಮುಚ್ಚಿ ಹಾಲು ಕುಡಿಯಲು ಸಾಧ್ಯ. ಹಾಗೇ ಪತಿ ತನ್ನ ಮಗನಿಗೆ ಆಟವಾಡಲೆಂದು ಫೋನ್‌ ಕೊಟ್ಟಿದ್ದ. ಆ ವೇಳೆ ಮೊಬೈಲ್ ಫೋನ್‌ನಲ್ಲಿ ಆಟವಾಡುತ್ತಿದ್ದ ಪುತ್ರ, ಆಕಸ್ಮಿಕವಾಗಿ ಫೋನ್‌ ರೆಕಾರ್ಡರ್‌ ತೆರೆದು ನೋಡಿದಾಗ ಹಾಗೂ ವಾಟ್ಸ್‌ಆ್ಯಪ್‌ನಲ್ಲಿ ಚಾಟ್‌ ಸಂಭಾಷಣೆಗಳು ಹಾಗೂ ಅಶ್ಲೀಲ ಸಂದೇಶಗಳು, ಆಡಿಯೋಗಳನ್ನು ನೋಡಿದ್ದಾನೆ. ಅದ್ಯಾಕೋ ತಂದೆ ತಾಯಿ ಮೋಸ ಮಾಡುತ್ತಿದ್ದಾನೆ ಅನ್ನಿಸಿ, ತನ್ನ ತಂದೆ ಹಾಗೂ ಮತ್ತೊಬ್ಬ ಮಹಿಳೆಯೊಂದಿಗಿನ ಈ ಸಂಭಾಷಣೆಗಳನ್ನು ನೋಡಿದವನೇ ತಕ್ಷಣ ತನ್ನ ತಾಯಿಗೆ ತೋರಿಸಿದ್ದಾನೆ.

ಅದ್ಯಾವ ಪತ್ನಿ ತಾನೇ ಪತಿಯ ಪರಸ್ತ್ರೀ ವ್ಯಾಮೋಹವನ್ನು ಸಹಿಸಿಕೊಳ್ಳಲು ಸಾಧ್ಯ. 39 ವರ್ಷದ ಪತ್ನಿ 43 ವರ್ಷದ ಪತಿಯನ್ನು ಪ್ರಶ್ನಿಸಿದ್ದಾರೆ. ಈ ಕಾರಣಕ್ಕೆ ಜಗಳವೂ ನಡೆದಿದೆ. ಕೊನೆಗೆ ತನ್ನ ಪತಿ ವಿರುದ್ಧ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಅಕ್ರಮ ಸಂಬಂಧ ಪ್ರಶ್ನಿಸಿದ ತನ್ನ ಮೇಲೆ ಪತಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.

ಹೀಗಾಗಿ ತನ್ನ ಮಗನಿಗೆ ಗೇಮ್ ಆಡಲು ಮೊಬೈಲ್‌ ಕೊಟ್ಟು ತನ್ನ 15 ವರ್ಷದ ದಾಂಪತ್ಯ ಜೀವನವನ್ನೇ ಮುರಿದುಕೊಳ್ಳುವಂತಾಗಿದೆ.

ಈ ಘಟನೆ ಬೆಂಗಳೂರಿನ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ShareTweetSendShare

Discussion about this post

Related News

ಈ ಮೂರು ಆಹಾರದಿಂದ ಕಾಮಾಸಕ್ತಿ ವೃದ್ಧಿಸಬಹುದಂತೆ…

ಈ ಮೂರು ಆಹಾರದಿಂದ ಕಾಮಾಸಕ್ತಿ ವೃದ್ಧಿಸಬಹುದಂತೆ…

Sex is the secret of my energy : ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದವಳು ಬಿಚ್ಚಿಟ್ಟ ರಹಸ್ಯ

Sex is the secret of my energy : ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದವಳು ಬಿಚ್ಚಿಟ್ಟ ರಹಸ್ಯ

ವಿಶ್ವಕ್ಕೆಲ್ಲಾ ಕೊರೋನಾ ಚಿಂತೆಯಾದರೆ, ಸೋಂಕು ಹಂಚಿದ ಚೀನಾದಲ್ಲಿ ಕಾಂಡೋಮ್ ಗಾಗಿ ಮುಗಿ ಬಿದ್ದ ಜನ

ವಿಶ್ವಕ್ಕೆಲ್ಲಾ ಕೊರೋನಾ ಚಿಂತೆಯಾದರೆ, ಸೋಂಕು ಹಂಚಿದ ಚೀನಾದಲ್ಲಿ ಕಾಂಡೋಮ್ ಗಾಗಿ ಮುಗಿ ಬಿದ್ದ ಜನ

ಎತ್ತ ಸಾಗುತ್ತಿದೆ ಯುವ ಜನಾಂಗ… ಬಸ್ ನಿಲ್ದಾಣದಲ್ಲೇ ತುಟಿಗೆ ತುಟಿಗೆ ಒತ್ತಿದ ಜೋಡಿ… ಚುಂಬನದ ದೃಶ್ಯ ಫುಲ್ ವೈರಲ್

ಟ್ರಂಪ್ ಜೊತೆಗಿನ 90 ಸೆಕೆಂಡಿನ ‘ಆ’ ಘಳಿಗೆ ನೆನಪಿಸಿಕೊಂಡ ಮಾಜಿ ನೀಲಿ ಚಿತ್ರ ತಾರೆ

ನಿಮ್ಮ ಪತಿಗೆ ಬ್ಲೂಫಿಲ್ಮ್ಂ ನೋಡುವ ಚಟವಿದೆಯೇ… ಹಾಗಾದ್ರೆ ಎಚ್ಚೆತ್ತುಕೊಳ್ಳಿ….

ವಿಡಿಯೋ: ಮೆಟ್ರೋ ರೈಲಿನಲ್ಲೇ ಕಿಸ್ಸಿಂಗು!

ಪ್ರಿಯಕರನ ಮಗನ ಜೊತೆ ಸೆಕ್ಸ್ ಮಾಡಿದ ಮಹಿಳೆ ಅರೆಸ್ಟ್

ಪತ್ನಿಯ ಸೆಕ್ಸ್ ವಿಡಿಯೋ ಇಟ್ಟುಕೊಂಡು 6 ಲಕ್ಷ ಸಂಪಾದಿಸಿದ ದಂಪತಿ…

ಮೆಟ್ರೋ ಸ್ಟೇಷನ್‍ನಲ್ಲಿ ಜೋಡಿಯ ಸೆಕ್ಸ್ : ಪೋರ್ನ್ ಸೈಟ್‍ನಲ್ಲಿ ವಿಡಿಯೋ

ವೆಬ್ ಸ್ಟೋರಿಸ್

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
By Radhakrishna Anegundi
On Nov 13, 2023
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
By Radhakrishna Anegundi
On Nov 9, 2023
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
By Radhakrishna Anegundi
On Nov 4, 2023

Web Stories

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು
ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • Advertise
  • About

© 2024 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2024 Torrent Spree - All Rights Reserved | Powered by Kalahamsa Infotech Pvt. ltd.

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • ↓
  • ಗ್ರೂಪ್
  • ಗ್ರೂಪ್