crossorigin="anonymous"> ಸಂವಿಧಾನ ಬದ್ಧವಾಗಿ ಡಿವೋರ್ಸ್ ಆಗಿದೆ : ಬಿಗ್ ಬಾಸ್ ಮನೆಯಲ್ಲಿ ಚಂದ್ರಚೂಡ್ ಹೇಳಿದ್ದೆಲ್ಲವೂ ಹಸಿ ಸುಳ್ಳು - Torrent Spree
Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ಸಂವಿಧಾನ ಬದ್ಧವಾಗಿ ಡಿವೋರ್ಸ್ ಆಗಿದೆ : ಬಿಗ್ ಬಾಸ್ ಮನೆಯಲ್ಲಿ ಚಂದ್ರಚೂಡ್ ಹೇಳಿದ್ದೆಲ್ಲವೂ ಹಸಿ ಸುಳ್ಳು

Radhakrishna Anegundi by Radhakrishna Anegundi
28-06-21, 8 : 54 pm
in ಸೀರಿಯಲ್ ಸಂತೆ
chandrachud manju pavagada
Share on FacebookShare on TwitterWhatsAppTelegram

ಭಾನುವಾರ ಪ್ರಸಾರವಾದ ಬಿಗ್ ಬಾಸ್ ಸೆಕೆಂಡ್ ಇನ್ನಿಂಗ್ಸ್ ಕಾರ್ಯಕ್ರಮದಲ್ಲಿ ಸಾಮಾಜಿಕ ಹೋರಾಟಗಾರ, ಪತ್ರಕರ್ತ, ಸಿನಿಮಾ ನಿರ್ದೇಶಕ, ಸಾಹಿತಿ ಖ್ಯಾತಿಯ ಚಂದ್ರಚೂಡ್ ಮಂಜು ಪಾವಗಡ ವಿರುದ್ಧ ಕೆಂಡ ಕಾರಿದ್ದರು. ಒಬ್ಬ ಹುಡುಗಿಯನ್ನು ಬಳಸಿಕೊಂಡು ಮಂಜು ಆಟವಾಡುತ್ತಿದ್ದಾನೆ ಅನ್ನುವ ಅರ್ಥದಲ್ಲಿ ವಾಗ್ದಾಳಿ ನಡೆಸಿದ್ದರು.

ಈ ವೇಳೆ ಮಂಜು ಪಾವಗಡ, ಚೂಡ್ ಅವರ ಕಥೆಯೇನು ಅನ್ನುವುದು ನನಗೆ ಗೊತ್ತು ಅಂದಿದ್ದಾರೆ. ಅದ್ಯಾಕೆ ನಾನು ಹಾಗೇ ಅಂದೆ ಅನ್ನುವುದಕ್ಕೂ ವಿವರಣೆ ಕೊಟ್ಟಿದ್ದಾರೆ. ಚಂದ್ರಚೂಡ್ ಅಂದ್ರೆ ಯಾರು ಅಂತಾ ನೋಡಿರಲಿಲ್ಲ. ಅವರ ಬಗ್ಗೆ ನಾನು ಕೇಳಿದ್ದೆ. ಇದೇ ಕಥೆಯ ( ಚಂದ್ರಚೂಡ್ ಅವರು ಶೃತಿ ಮದುವೆ ಕಾರಣದಿಂದ ಸುದ್ದಿಯಾಗಿದ್ದರು.) ಹಿನ್ನಲೆಯಲ್ಲಿ ಅವರ ಬಗ್ಗೆ ಕೇಳಿದ್ದೆ ಅಂದಿದ್ದಾರೆ.

ಇದನ್ನು ಓದಿ : ಇನ್ಸ್ಟಾ ನೇರ ಪ್ರಸಾರದಲ್ಲಿ ಚಂದ್ರಚೂಡ್ ಚಳಿ ಬಿಡಿಸಿದ ಪ್ರಿಯಾಂಕ

ಈ ಹೇಳಿಕೆ ಮೂಲಕ ಮಂಜು ಪಾವಗಡ ಅವರನ್ನು ಕಟ್ಟಿ ಹಾಕಲು ಹೋದ ಚೂಡ್, ನಾನು ಭಾರತದ ಸಂವಿಧಾನಕ್ಕೆ ಬದ್ಧನಾಗಿ ಇಬ್ಬರಿಗೂ ಡಿವೋರ್ಸ್ ಕೊಟ್ಟಿದ್ದೇನೆ ಎಂದು ಘೋಷಿಸಿದ್ದರು. ಆದರೆ ಅವರು ಕಾನೂನು ಪ್ರಕಾರ ಡಿವೋರ್ಸ್ ಕೊಟ್ಟಿಲ್ಲ. ನ್ಯಾಯಾಲಯ ಕಿವಿ ಹಿಂಡಿದ ಮೇಲೆಯೇ ಅವರು ಕಾನೂನಿಗೆ ಗೌರವ ಕೊಟ್ಟಿದ್ದು. ಶೃತಿಯವರನ್ನು ಮದುವೆಯಾಗುವ ಸಂದರ್ಭದಲ್ಲಿ ಚಂದ್ರಚೂಡ್ ಮೊದಲ ಹೆಂಡತಿಗೆ ಡಿವೋರ್ಸ್ ಕೊಟ್ಟಿರಲಿಲ್ಲ. ಮೊದಲ ಮದುವೆ ಡಿವೋರ್ಸ್ ಆಗದ ಹೊರತು ಎರಡನೆ ಮದುವೆಯಾಗುವುದು ಅಪರಾಧ ಎಂದು ನ್ಯಾಯಾಲಯ ಆ ಕಾಲದಲ್ಲೇ ನೀತಿ ಪಾಠ ಹೇಳಿತ್ತು. ಅಷ್ಟೇ ಅಲ್ಲದೆ ಚಂದ್ರಚೂಡ್ ತಪ್ಪು ಹೆಜ್ಜೆಗಳ ಕಾರಣದಿಂದಲೇ ಶೃತಿ ಹಾಗೂ ಚಂದ್ರಚೂಡ್ ಮದುವೆಯನ್ನು ನ್ಯಾಯಾಲಯ ಅಸಿಂಧುಗೊಳಿಸಿತ್ತು.

ಇದನ್ನು ಓದಿ : 2015ರಲ್ಲೇ ಬಿಗ್ ಬಾಸ್ ಮನೆಗೆ ಹೋಗಬೇಕಾಗಿತ್ತು ಚಂದ್ರಚೂಡ್… ಮಹಿಳೆಯೊಬ್ಬಳ ಕಾರಣಕ್ಕೆ ಹೋಗಿಲ್ಲ ಅಂದ್ರೆ ನಂಬ್ತೀರಾ

ಮದುವೆಯ ವಿಚಾರದಲ್ಲಿ ಚೂಡ್ ಕಾನೂನು ಉಲ್ಲಂಘನೆ ಮಾಡಿರುವುದು ಜಗತ್ತಿಗೆ ಗೊತ್ತಿದೆ, ಹಾಗಿದ್ದ ಮೇಲೂ ಮಹಾಮನೆಯಲ್ಲಿ ಚಂದ್ರಚೂಡ್ ಹಸಿ ಹಸಿ ಸುಳ್ಳು ಹೇಳಿದ್ದಾರೆ.

chudu marriage

ಇನ್ನೂ ಬಿಗ್ ಬಾಸ್ ಅನ್ನುವುದು ದೇಶ ಕಟ್ಟುವ ಕಾರ್ಯಕ್ರಮವಲ್ಲ. ಕನ್ನಡ ಉಳಿಸುವ ಕಾರ್ಯಕ್ರಮವಲ್ಲ, ಬದಲಿಗೆ ಅದೊಂದು ಮನೋರಂಜನಾ ಕಾರ್ಯಕ್ರಮ. ಬಿಗ್ ಬಾಸ್ ನ ಮೂಲ ಕಾರ್ಯಕ್ರಮ ಬಿಗ್ ಬ್ರದರ್ ಅನ್ನು ನೋಡಿದವರಿಗೆ ಈ ಕಾರ್ಯಕ್ರಮ ಉದ್ದೇಶ ಗೊತ್ತಿರುತ್ತದೆ. ಅದು ಪಕ್ಕಾ ನಾಟಕದ ಮನೆ. ಇಲ್ಲಿ ಗೆಲ್ಲುವ ಸಲುವಾಗಿ ಎಂಥಾ ನೌಟಂಕಿ ಆಟಗಳು ನಡೆಯುತ್ತದೆ. ಅಷ್ಟೇ ಅಲ್ಲದ ಮಂಜು ಹಾಗೂ ದಿವ್ಯಾ ಸುರೇಶ್ ನಾವಿಬ್ಬರೂ ನಾಟಕ ಮಾಡುತ್ತಿದ್ದೇವೆ ಎಂದು ವೀಕ್ಷಕರಿಗೆ ಹೇಳಿದ್ದಾರೆ. ಹಾಗಿದ್ದ ಮೇಲೆ ಮಂಜು ಪಾವಗಡ ಮೇಲೆ ಚೂಡ್ ತಿರುಗಿ ಬಿದ್ದಿರುವುದನ್ನು ನೋಡಿದರೆ ಹಳ್ಳಿ ಪ್ರತಿಭೆಯನ್ನು ಮುಗಿಸುವ ಯತ್ನ ಅನ್ನುವುದರಲ್ಲಿ ಎರಡು ಮಾತಿಲ್ಲ.

ಇದನ್ನೂ ಓದಿ : ಅಯ್ಯೋ ದೇವರೇ…. ಮೂರನೇ ಮದುವೆಯಾಗಲು ಹೊರಟ್ರ ಚಕ್ರವರ್ತಿ ಚಂದಚೂಡ

Tags: bbk8
Share12TweetSendShare

Discussion about this post

Related News

ishani rapper bigg boss contestant ask sorry to drone prathap

ಕ್ಷಮಿಸು ಬಿಡು ಪ್ರತಾಪ್ : ಡ್ರೋನ್ ಕ್ಷಮೆಯಾಚಿಸಿದ ಈಶಾನಿ

pavithra lokesh

ಮತ್ತೆ ಕನ್ನಡ ಕಿರುತೆರೆಗೆ ಪವಿತ್ರಾ ಲೋಕೇಶ್ Pavithra lokesh ಎಂಟ್ರಿ

ಬೃಂದಾವನ ಧಾರಾವಾಹಿ ಹಳೆಯ ಹೀರೋ ಬೇಕು ಅಂತಿದ್ದಾರೆ ವೀಕ್ಷಕರು

ಬೃಂದಾವನ ಧಾರಾವಾಹಿ ಹಳೆಯ ಹೀರೋ ಬೇಕು ಅಂತಿದ್ದಾರೆ ವೀಕ್ಷಕರು

ತನಿಷಾ ಕುಪ್ಪಂಡ (Tanisha Kuppanda) ಮೇಲೆ FIR : Bigg Boss ಮನೆಗೆ ನುಗ್ತಾರ ಪೊಲೀಸರು ?

ಸಂಗೀತಾ ಶೃಂಗೇರಿ ( sangeetha sringeri) ಸಾಧನೆಯ ಪಟ್ಟಿ ಇಲ್ಲಿದೆ ನೀನೇನು ಕಡಿದು ಗುಡ್ಡೆ ಹಾಕಿದ್ದೀಯಾ ಮಿಸ್ಟರ್ ಸ್ನೇಹಿತ್

Bigg Boss Kannada ಈ ಬಾರಿ ಕನ್ನಡ ಬಿಗ್ ಬಾಸ್ ಮನೆಗೆ ಹೋಗೋರು ಯಾರು – ಇಲ್ಲಿದೆ ಲಿಸ್ಟ್

ಬಯಲಾಯ್ತು ಬೃಂದಾವನ ಧಾರಾವಾಹಿ ಕಥೆ – ಮತ್ತೆ ಜಾದೂ ಮಾಡ್ತಾರ ರಾಮ್ ಜೀ

Akshatha kuki : ಬಿಗ್ ಬಾಸ್ ಬೆಡಗಿಗೆ ಮದುವೆ : ಎಷ್ಟು ಜನರಿಗೆ ಗೊತ್ತು ಅಕ್ಷತಾ ಕುಕ್ಕಿ

Ardhangi : ಅಮೃತ ವರ್ಷಿಣಿಯ ಅಮೃತಾಳಿಗೆ ಅರ್ಧಾಂಗಿಯಲ್ಲಿ ಸಿಕ್ತು ಛಾನ್ಸ್

jothe jotheyali ಆರ್ಯವರ್ಧನ್ ಪಾತ್ರಕ್ಕೆ ಸಿ ಟಿ ರವಿ ಆಯ್ಕೆ

ವೆಬ್ ಸ್ಟೋರಿಸ್

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
By Radhakrishna Anegundi
On Nov 13, 2023
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
By Radhakrishna Anegundi
On Nov 9, 2023
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
By Radhakrishna Anegundi
On Nov 4, 2023

Web Stories

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು
ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • Advertise
  • About

© 2024 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2024 Torrent Spree - All Rights Reserved | Powered by Kalahamsa Infotech Pvt. ltd.

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • ↓
  • ಗ್ರೂಪ್
  • ಗ್ರೂಪ್