crossorigin="anonymous"> Gauripurada Gayaligalu : 400 ಸಂಚಿಕೆ ಪೂರೈಸಿದ ಸಾಧು ಕೋಕಿಲಾ ನಿರ್ಮಾಣದ ಧಾರಾವಾಹಿ - Torrent Spree
Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

Gauripurada Gayaligalu : 400 ಸಂಚಿಕೆ ಪೂರೈಸಿದ ಸಾಧು ಕೋಕಿಲಾ ನಿರ್ಮಾಣದ ಧಾರಾವಾಹಿ

Radhakrishna Anegundi by Radhakrishna Anegundi
04-07-22, 9 : 15 pm
in ಸೀರಿಯಲ್ ಸಂತೆ
gauripurada gayyaligalu serial 400 episode udaya tv
Share on FacebookShare on TwitterWhatsAppTelegram

Gauripurada Gayaligalu : ಕನ್ನಡ ಕಿರುತೆರೆಯಲ್ಲಿ ಒಂದು ಕಾಲದಲ್ಲಿ  ಕಾಮಿಡಿ ಧಾರಾವಾಹಿಗಳು ಪ್ರಸಾರವಾಗುತ್ತಿತ್ತು.  ಆದರೆ ದಿನ ಕಳೆದಂತೆ ಹಾಸ್ಯ ಧಾರಾವಾಹಿಗಳಿಗೆ ಕಿರುತೆರೆಯಲ್ಲಿ ಜಾಗವಿಲ್ಲದಂತಾಗಿದೆ. ಹೀಗಾಗಿ ಕಿರುತೆರೆಯ ಹಾಸ್ಯ ಕಲಾವಿದರು, ಅವಕಾಶಕ್ಕಾಗಿ ಪರದಾಡುತ್ತಿದ್ದಾರೆ.

ಈ ನಡುವೆ ಉದಯ ಟಿವಿಯಲ್ಲಿ ಗವಿಪುರದ ಗಯ್ಯಾಳಿಗಳು ( Gauripurada Gayaligalu) ಅನ್ನುವ ಹಾಸ್ಯ ಧಾರಾವಾಹಿಯೊಂದು ಪ್ರಸಾರವಾಗುತ್ತಿದ್ದು, ರೇಟಿಂಗ್ ವಿಚಾರದಲ್ಲೂ ಸಾಕಷ್ಟು ಉತ್ತಮವಾಗಿದೆ. ಸಾಧು ಕೋಕಿಲಾ ನಿರ್ಮಾಣದ ಈ ಧಾರಾವಾಹಿಯನ್ನು  ರವಿತೇಜ ನಿರ್ದೇಶಿಸುತ್ತಿದ್ದಾರೆ. ಇದು ಸಾಧು ಅವರ ಚೊಚ್ಚಲ ಧಾರಾವಾಹಿಯಾಗಿದ್ದು, ಟೈಟಲ್ ಸಾಂಗ್ ಸೇರಿದಂತೆ ಅನೇಕ ಕಡೆಗಳಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡಿದ್ದಾರೆ.

ಇದನ್ನೂ ಓದಿ :  ಜಮೀರ್ ಗೆ ಸೆಡ್ಡು :  ಈದ್ಗಾ ಮೈದಾನಕ್ಕಾಗಿ ಜುಲೈ 12ಕ್ಕೆ ಚಾಮರಾಜಪೇಟೆ ಬಂದ್

ನಾಲ್ಕು ಜನ ಗಯ್ಯಾಳಿಗಳು ಗವಿಪುರ ಅನ್ನುವ ಕಾಲನಿಯಲ್ಲಿ ವಾಸವಾಗಿರುತ್ತಾರೆ. ಈ ಗವಿಪುರದ ಸುತ್ತ ಕಥೆ ಸಾಗುವುದೇ ಈ ಧಾರಾವಾಹಿಯ ವಿಶೇಷವಾಗಿದ್ದು. ಗುಲಾಬಿ ಅನ್ನುವ ಪಾತ್ರ ತನ್ನ ತಂದೆಯ ಸಾವಿನ ಸಾಕ್ಷಿಗಾಗಿ ಗವಿಪುರಕ್ಕೆ ಎಂಟ್ರಿ ಕೊಡುತ್ತದೆ. ಹೀಗೆ ಸಾಗಿದ ಕಥೆ ಇದೀಗ 400 ಸಂಚಿಕೆಗೆ ಬಂದು ನಿಂತಿದೆ.

ಈಗಿನ ಪೈಪೋಟಿ ಕಾಲದಲ್ಲಿ 400 ಸಂಚಿಕೆ ಪೂರೈಸುವುದು ಅಂದ್ರೆ ದೊಡ್ಡ ಸಾಧನೆಯೇ ಸರಿ. ಹೀಗಾಗಿಯೇ ಈ ಧಾರಾವಾಹಿ ತಂಡಕ್ಕೊಂದು ಅಭಿನಂದನೆ ಹೇಳಲೇಬೇಕು.

ಅತ್ತೆಯಾಗಿ ಎಂಟ್ರಿ ಕೊಟ್ಟ ಸುಧಾರಾಣಿ : ಇದು ಶ್ರೀರಸ್ತು ಶುಭಮಸ್ತು ಧಾರಾವಾಹಿಯ ಕಥೆ

ಮನೋರಂಜನಾ ವಾಹಿನಿಗಳಲ್ಲಿ ಮತ್ತೊಂದು ಸುತ್ತಿನ ಧಾರಾವಾಹಿ ಸಮರ ಪ್ರಾರಂಭವಾಗಿದೆ. ರಿಯಾಲಿಟಿ ಶೋಗಳ ಬಗ್ಗೆ ಜನರಿಗೆ ಆಸಕ್ತಿ ಕಡಿಮೆಯಾಗುತ್ತಿರುವುದನ್ನು ಗಮನಿಸಿದ ವಾಹಿನಿಗಳು ಮತ್ತೆ ಧಾರಾವಾಹಿಯತ್ತ ಮುಖ ಮಾಡಿದೆ.

ಈ ಬಾರಿ ಝೀ ಕನ್ನಡ ಶ್ರೀರಸ್ತು ಶುಭಮಸ್ತು ಅನ್ನು ಧಾರಾವಾಹಿಯನ್ನು ಪರಿಚಯಿಸುತ್ತಿದ್ದು, ಕಥೆ, ಅದ್ದೂರಿ ನಿರ್ಮಾಣ ಮಾತ್ರ ಚೆನ್ನಾಗಿದ್ರೆ ಸಾಲದು ಎಂದು ಅರಿತಿರುವ ವಾಹಿನಿ ಸೆಲೆಬ್ರೆಟಿ ನಟರನ್ನು ತಂಡಕ್ಕೆ ಸೇರಿಸಿಕೊಳ್ಳುತ್ತಿದೆ. ಹೀಗಾಗಿಯೇ 90ರ ದಶಕದಲ್ಲಿ ಕನ್ನಡ ಚಿತ್ರರಂಗವನ್ನು ಆಳಿದ ಸುಧಾರಾಣಿ ಇದೀಗ ಶ್ರೀರಸ್ತು ಶುಭಮಸ್ತು ತಂಡ ಸೇರಿಕೊಂಡಿದ್ದಾರೆ.

ಹಾಗೇ ನೋಡಿದರೆ ಶ್ರೀರಸ್ತು ಶುಭಮಸ್ತು ಅನ್ನುವುದು ಜೀ ಕನ್ನಡದ ಹಳೆ ಟೈಟಲ್. ಆದರೆ ಈ ಬಾರಿ ಅದೇ ಟೈಟಲ್ ನೊಂದಿಗೆ ಹೊಸ ಕಥೆಯನ್ನು ಹೊತ್ತು ತರಲಾಗುತ್ತಿದೆ. ಈ ಬಾರಿಯ ಕಥೆ ಝೀ ಮರಾಠಿಯಲ್ಲಿ ಪ್ರಸಾರವಾದ ಅಗ್ಗಬಾಯ್ ಸಾಸುಬಾಯ್ ಅನ್ನುವ ಧಾರಾವಾಹಿಯದ್ದು. ಈ ಧಾರವಾಹಿಯ ರಿಮೇಕ್ ಶ್ರೀರಸ್ತು ಶುಭಮಸ್ತು

ಇದು ಅತ್ತೆ ಸೊಸೆ ನಡುವಿನ ಕಥೆಯಾಗಿತ್ತು. ಬದುಕಿನ ಮುಸ್ಸಂಜೆ ಪ್ರವೇಶಿಸಿರುವ ಅತ್ತೆ ಕುಟುಂಬದ ಸುಖಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡುತ್ತಾಳೆ. ಅತ್ತೆಯ ನೋವು ಅರಿತ ಸೊಸೆ ಅತ್ತೆಗೆ ಮರು ಮದುವೆ ಮಾಡಲು ಮುಂದಾಗುತ್ತಾಳೆ. ಅತ್ತೆಗೆ ಹೊಸ ಬದುಕು ಕಟ್ಟಿಕೊಡಲು ಸೊಸೆ ಹೋರಾಡುವುದೇ ಈ ಧಾರಾವಾಹಿಯ ಕಥಾ ಹಂದರ. ಅತ್ತೆಯಾಗಿ ಸುಧಾರಾಣಿ ಶ್ರೀರಸ್ತು ಶುಭಮಸ್ತು ಧಾರವಾಹಿಯಲ್ಲಿ ಹಣ ಹಚ್ಚಿದ್ದಾರೆ.

ಅತ್ತೆ ಸೊಸೆ ಜಗಳ ನೋಡಿ ರೋಸಿ ಹೋದ ಪ್ರೇಕ್ಷಕರಿಗೆ ಅತ್ತೆ ಸೊಸೆ ನಡುವಿನ ಬಾಂಧವ್ಯ ಹೊಸ ಹುರುಪು ತಂದುಕೊಡಲಿದೆ. ಇನ್ನು ಸುಧಾರಾಣಿ ಧಾರಾವಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಅಂದ ಮೇಲೆ ಕಿರುತೆರೆ ಪ್ರೇಕ್ಷಕರ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.

Tags: MAIN
ShareTweetSendShare

Discussion about this post

Related News

ishani rapper bigg boss contestant ask sorry to drone prathap

ಕ್ಷಮಿಸು ಬಿಡು ಪ್ರತಾಪ್ : ಡ್ರೋನ್ ಕ್ಷಮೆಯಾಚಿಸಿದ ಈಶಾನಿ

pavithra lokesh

ಮತ್ತೆ ಕನ್ನಡ ಕಿರುತೆರೆಗೆ ಪವಿತ್ರಾ ಲೋಕೇಶ್ Pavithra lokesh ಎಂಟ್ರಿ

ಬೃಂದಾವನ ಧಾರಾವಾಹಿ ಹಳೆಯ ಹೀರೋ ಬೇಕು ಅಂತಿದ್ದಾರೆ ವೀಕ್ಷಕರು

ಬೃಂದಾವನ ಧಾರಾವಾಹಿ ಹಳೆಯ ಹೀರೋ ಬೇಕು ಅಂತಿದ್ದಾರೆ ವೀಕ್ಷಕರು

ತನಿಷಾ ಕುಪ್ಪಂಡ (Tanisha Kuppanda) ಮೇಲೆ FIR : Bigg Boss ಮನೆಗೆ ನುಗ್ತಾರ ಪೊಲೀಸರು ?

ಸಂಗೀತಾ ಶೃಂಗೇರಿ ( sangeetha sringeri) ಸಾಧನೆಯ ಪಟ್ಟಿ ಇಲ್ಲಿದೆ ನೀನೇನು ಕಡಿದು ಗುಡ್ಡೆ ಹಾಕಿದ್ದೀಯಾ ಮಿಸ್ಟರ್ ಸ್ನೇಹಿತ್

Bigg Boss Kannada ಈ ಬಾರಿ ಕನ್ನಡ ಬಿಗ್ ಬಾಸ್ ಮನೆಗೆ ಹೋಗೋರು ಯಾರು – ಇಲ್ಲಿದೆ ಲಿಸ್ಟ್

ಬಯಲಾಯ್ತು ಬೃಂದಾವನ ಧಾರಾವಾಹಿ ಕಥೆ – ಮತ್ತೆ ಜಾದೂ ಮಾಡ್ತಾರ ರಾಮ್ ಜೀ

Akshatha kuki : ಬಿಗ್ ಬಾಸ್ ಬೆಡಗಿಗೆ ಮದುವೆ : ಎಷ್ಟು ಜನರಿಗೆ ಗೊತ್ತು ಅಕ್ಷತಾ ಕುಕ್ಕಿ

Ardhangi : ಅಮೃತ ವರ್ಷಿಣಿಯ ಅಮೃತಾಳಿಗೆ ಅರ್ಧಾಂಗಿಯಲ್ಲಿ ಸಿಕ್ತು ಛಾನ್ಸ್

jothe jotheyali ಆರ್ಯವರ್ಧನ್ ಪಾತ್ರಕ್ಕೆ ಸಿ ಟಿ ರವಿ ಆಯ್ಕೆ

ವೆಬ್ ಸ್ಟೋರಿಸ್

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
By Radhakrishna Anegundi
On Nov 13, 2023
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
By Radhakrishna Anegundi
On Nov 9, 2023
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
By Radhakrishna Anegundi
On Nov 4, 2023

Web Stories

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು
ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • Advertise
  • About

© 2024 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2024 Torrent Spree - All Rights Reserved | Powered by Kalahamsa Infotech Pvt. ltd.

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • ↓
  • ಗ್ರೂಪ್
  • ಗ್ರೂಪ್