ಈಗಾಗಲೇ ಹಲವು ವಸ್ತುಗಳ ದರ ಏರಿಕೆಯಿಂದ ತತ್ತರಿಸಿರುವ ಜನರಿಗೆ ರಾಜ್ಯ ಸರ್ಕಾರ ಗಣೇಶ ಚತುರ್ಥಿ ಕೊಡುಗೆ ನೀಡಿದೆ. ಹೀಗಾಗಿ ರಾಜ್ಯದ ಜನ ಮತ್ತೊಂದು ಹೊರೆ ಹೊರಲು ಸಿದ್ದರಾಗಬೇಕಾಗಿದೆ.
ಪೆಟ್ರೋಲ್ ಕೈ ಸುಡುತ್ತಿರುವ ಬೆನ್ನಲ್ಲೇ KSRTC ಬಸ್ ಪ್ರಯಾಣ ದರ ಜೇಬು ಸುಡಲಿದೆ.
ಬರುವ ಸಂಬಳದಲ್ಲಿ ತೆರಿಗೆ ಅದು ಇದು ಎಂದು ಕತ್ತರಿ. ಹೋಗ್ಲಿ ಪೆಟ್ರೋಲ್ ದರ ಏರಿಕೆಯಾಯ್ತು ಅಂತಾ ಸಂಬಳ ಏರಿಕೆಯಾಗುತ್ತಾ ಇಲ್ಲ.
ಬರೋ ಸಂಬಳದಲ್ಲಿ ಜೀವನ ಸಾಗಿಸಬೇಕು ಅನ್ನುವುದಾದರೆ ಕೆಂಪು ಬಸ್ ನಲ್ಲೇ ಊರಿಗೆ ಹೋಗಿ ಬರುವುದು ಬೆಟರ್, ಇನ್ನು ರೈಲ್ವೆ ಅವಕಾಶವಿದ್ದರೆ ಅದನ್ನೇ ನೆಚ್ಚಿಕೊಳ್ಳಬೇಕು. ಯಾಕಪ್ಪ ಬಸ್ ಗೆ ಅಷ್ಟೊಂದು ದುಡ್ಡು ಇನ್ನೊಂದು ಐನೂರು ಸೇರಿಸಿದರೆ ವಿಮಾನವನ್ನೇ ಹತ್ತಬಹುದು.
( Image : ಪಬ್ಲಿಕ್ ಟಿವಿ ಕೃಪೆ – ಟಿವಿ ಸ್ಕ್ರೀನ್ ನಿಂದ ಪಡೆಯಲಾಗಿದೆ)







Discussion about this post