crossorigin="anonymous"> ರಾಷ್ಟ್ರೀಯವಾದಿ ಪತ್ರಕರ್ತ ಅಂದ್ರೆ ಯಾರು...? ಅವರೆಲ್ಲಾ ಬಿಜೆಪಿಗೆ ಸೇರಿದವರೇ...? - Torrent Spree
Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ರಾಷ್ಟ್ರೀಯವಾದಿ ಪತ್ರಕರ್ತ ಅಂದ್ರೆ ಯಾರು…? ಅವರೆಲ್ಲಾ ಬಿಜೆಪಿಗೆ ಸೇರಿದವರೇ…?

Radhakrishna Anegundi by Radhakrishna Anegundi
02-06-21, 8 : 07 pm
in ರಾಜ್ಯ
chandan sharma 04
Share on FacebookShare on TwitterWhatsAppTelegram

ಬೆಂಗಳೂರು :  ಕಳೆದ ಕೆಲವು ದಿನಗಳಿಂದ ರಾಷ್ಟ್ರೀಯ ಪತ್ರಕರ್ತ ರಾಷ್ಟ್ರೀಯವಾದಿ ಅನ್ನುವ ಪದದ ಕುರಿತಂತೆ ಸಿಕ್ಕಾಪಟ್ಟೆ ಚರ್ಚೆಗಳು ನಡೆಯುತ್ತಿದೆ. ಅದಕ್ಕೆ ಕಾರಣ ಟಿವಿ5 ಕನ್ನಡ ವಾಹಿನಿಯಲ್ಲಿ ನಡೆದಿರುವ ಬೆಳವಣಿಗೆ.

ಸಾಲು ಸಾಲು ಸುದ್ದಿವಾಚಕರು ಸೇರಿದಂತೆ ಅನೇಕ ಪತ್ರಕರ್ತರು ವಾಹಿನಿಗೆ ರಾಜೀನಾಮೆ ಕೊಡುತ್ತಿರುವ ಕಾರಣ ಇದೀಗ ರಾಷ್ಟ್ರೀಯವಾದಿ ಪದ ಮುನ್ನಲೆಗೆ ಬಂದಿದೆ. ಇದಕ್ಕೆ ಮುನ್ನುಡಿ ಬರೆದಿದ್ದು ಶ್ರೀಲಕ್ಷ್ಮಿ ರಾಜ್ ಕುಮಾರ್ ಅವರು ಟಿವಿ5 ಬಿಟ್ಟ ಸುದ್ದಿ.

ಕಾರಣವಿಲ್ಲದೆ ಮೋದಿಯನ್ನು ಬೈಯಲು ಸಾಧ್ಯವಿಲ್ಲ ಎಂದು ಬಹಿರಂಗ ಹೇಳಿಕೆ ಕೊಟ್ಟರೋ, ರಾಷ್ಟ್ರೀಯವಾದಿ ಅನ್ನುವ ಪಟ್ಟ ಅವರಿಗೆ ಬಂದಿತ್ತು. ಯಾವಾಗ ಈ ಪದ ಪ್ರಯೋಗವಾಯ್ತೋ, ಮೋದಿ ವಿರೋಧಿಗಳು ಅದರಲ್ಲೂ ಪ್ರಗತಿಪರರು ಎಂದು ಕರೆಸಿಕೊಂಡವರು ಎದ್ದು ನಿಂತರು. ರಾಜೀನಾಮೆಯ ಅಸಲಿ ಕಾರಣವನ್ನು ಸೈಡಿಗಿಟ್ಟು ಚರ್ಚೆ ಶುರುವಿಟ್ಟುಕೊಂಡರು.

ಇದರ ಬೆನ್ನಲ್ಲೇ ಚಂದನ್ ಶರ್ಮ, ರಾಘವ್ ಸೂರ್ಯ ಕೂಡಾ ಟಿವಿ5 ವಾಹಿನಿಯಿಂದ ಹೊರಬಂದರು. ಅವರಿಗೂ ರಾಷ್ಟ್ರೀಯವಾದಿ ಪತ್ರಕರ್ತರು ಅನ್ನುವ ಕಿರೀಟ ಸಿಕ್ಕಿತು. ಇದಾದ ಬೆನ್ನಲ್ಲೇ ಚಂದನ್  ರಾಷ್ಟ್ರೀಯವಾದಿ ಅವರು ಮೋದಿ ಪರ, ಬಿಜೆಪಿ ಪರ ಅನ್ನುವ ಆರೋಪಗಳು ಕೇಳಿ ಬಂತು. ಮೋದಿಯನ್ನು ಟೀಕಿಸಲು ಮನಸ್ಸಿಲ್ಲದ ಕಾರಣದಿಂದ ಅವರು ಟಿವಿ5 ಬಿಟ್ಟರು ಅನ್ನುವ ಸುದ್ದಿಗಳು ಹರಿದಾಡಿತು.

ಈ ಎಲ್ಲಾ ಬೆಳವಣಿಗೆ ಕುರಿತಂತೆ ವೆಬ್ ಚಾನೆಲ್ ಒಂದರ ಜೊತೆಗೆ ಮಾತನಾಡಿರುವ ಚಂದನ್ ಶಬ್ಧ ರಾಷ್ಟ್ರೀಯವಾದಿ ಅನ್ನುವ ಪದದ ಕುರಿತಂತೆ ತನ್ನ ನಿಲುವೇನೂ ಅನ್ನುವುದನ್ನು ಸ್ಪಷ್ಟಪಡಿಸಿದ್ದಾರೆ.

chandan sharma 02

“ ರಾಷ್ಟ್ರೀಯವಾದ ಅನ್ನುವುದು ಅದೊಂದು ಅದ್ಭುತ ಪದ, ಪ್ರೀತಿ ಕೊಟ್ಟ, ಹೆಸರು ಕೊಟ್ಟ, ಜಾಗ ಮಾಡಿಕೊಟ್ಟ, ಉಸಿರು ಕೊಟ್ಟ ಈ ಜಾಗವನ್ನ ಈ ಪ್ರದೇಶವನ್ನ ಹಾಗೂ ಈ ಪ್ರದೇಶದಲ್ಲಿರುವ ಜನರನ್ನ ಯಾರು ಅತೀ ಹೆಚ್ಚಾಗಿ ಪ್ರೀತಿಸುತ್ತಾರೋ ಮತ್ತು ಬದ್ಧತೆಯಿಂದ ನಡೆದುಕೊಳ್ಳುತ್ತಾರೆ ಅವರು ರಾಷ್ಟ್ರೀಯವಾದಿಗಳು”

ನಾನು ಭಾರತಮಾತೆಯ ಪುತ್ರ, ನನ್ನ ತಾಯಿiz ಗಾಯವಾಯ್ತು ಅಂದ್ರೆ ನಾನು ಓಡಿ ಬರುತ್ತೇನೆ, ಆಕೆಗೆ ಸಾಂತ್ವಾನ ಹೇಳುತ್ತೇನೆ. ಪುತ್ರನಾಗಿ ಮಾಡಬೇಕಾದ ಕರ್ತವ್ಯ ಮಾಡುತ್ತೇನೆ. ಅದು ನನ್ನ ರಾಷ್ಟ್ರೀಯವಾದ ಅಂದಿರುವ ಚಂದನ್ ಶರ್ಮಾ ನನ್ನ ದೇಶ ತೊಂದರೆಯಲ್ಲಿರುವಾಗ ಪ್ರಶ್ನಿಸುವ ಜೊತೆ ಜೊತೆಗೆ ಪರಿಹಾರ ಕೂಡಾ ಕೊಡಬೇಕು. ಪ್ರಶ್ನಿಸುವಾಗಲೂ ಕೂಡಾ ನನ್ನ ಪರಿಧಿ ಏನಿದೆ ಅನ್ನುವುದನ್ನು ತಿಳಿದುಕೊಂಡು ಪ್ರಶ್ನಿಸಬೇಕು ಅಂದಿದ್ದಾರೆ.

chandan sharma 01

ನರೇಂದ್ರ ಮೋದಿಯನ್ನು ಹೊಗಳಿದ್ರೆ, ಬಿಜೆಪಿಯನ್ನು ಹೊಗಳಿದ್ರೆ ರಾಷ್ಚ್ರೀಯವಾದಿ ಅನ್ನು ಹಣೆಪಟ್ಟಿ ಕಟ್ಟಲಾಗುತ್ತಿದೆಯೇ ಅನ್ನುವ ಪ್ರಶ್ನೆಗೆ ಉತ್ತರಿಸಿರುವ ಚಂದನ್,  ನನಗೆ ದೇವೇಗೌಡರು ತುಂಬಾ ಇಷ್ಟ..ಹಾಗಂತ ನಾನು ತೆನೆ ಹೊತ್ತ ಪುರುಷನಲ್ಲ. ಮನಮೋಹನ್ ನನಗೆ ತುಂಬಾ ಇಷ್ಟ ಹಾಗಂತ ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರಿದವನಲ್ಲ. ಮೋದಿಯವರ ಹಲವರು ಕ್ರಾಂತಿಕಾರಿ ಹೆಜ್ಜೆಗಳು ನನಗೆ ತುಂಬಾ ಇಷ್ಟ, ಹಾಗಂತ ಅವರು ಮಾಡಿದ ಎಲ್ಲಾ ಕೆಲಸವೂ ಸರಿ ಅನ್ನೋದಿಲ್ಲ. ಕೆಲವೊಂದು ಲೋಪಗಳು ಅಲ್ಲೂ ನಡೆದಿದೆ.ನಾನು ಅದನ್ನು ಖಂಡಿತಾ ಪ್ರಶ್ನಿಸುತ್ತೇನೆ. ಸರಿ ಮಾಡಬೇಕು ಎಂದು ಆಗ್ರಹಿಸುತ್ತೇನೆ. ಅನ್ನುವ ಮೂಲಕ ನಾನೊಬ್ಬ ತಟಸ್ಥ ಪತ್ರಕರ್ತ ಎಂದು ಸ್ಪಷ್ಟಪಡಿಸಿದ್ದಾರೆ.

Tags: chandan sharma
Share15TweetSendShare

Discussion about this post

Related News

2ನೇ ಬೆಳೆಗೆ ನೀರು ಹರಿಸಲು ತುಂಗಾಭದ್ರ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ

2ನೇ ಬೆಳೆಗೆ ನೀರು ಹರಿಸಲು ತುಂಗಾಭದ್ರ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ

ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ರಾಮಮಂದಿರ ಮೇಲೆ ಬುಲ್ಡೋಜರ್‌ : ನರೇಂದ್ರ ಮೋದಿ

ಬೆಂಗಳೂರು ಸೇರಿದಂತೆ ದೇಶದ 40 ಸ್ಥಳಗಳಲ್ಲಿ ನಾಳೆ ಬೃಹತ್ ರೋಜ್‌ಗಾರ್ ಮೇಳ

ಲೈಂಗಿಕ ದೌರ್ಜನ್ಯ ಕಿರುಕುಳ ತಡೆಗಾಗಿ ಕಾರ್ಯಾಗಾರ

ಲೈಂಗಿಕ ದೌರ್ಜನ್ಯ ಕಿರುಕುಳ ತಡೆಗಾಗಿ ಕಾರ್ಯಾಗಾರ

ವಕ್ಫ್ ಹೆಸರಲ್ಲಿ ರೈತರ ಜಮೀನು ಕಬಳಿಕೆಗೆ ಯತ್ನ- ಶಾಸಕ ಶರಣಗೌಡ ಕಂದಕೂರ್ ಆರೋಪ

ತಿಪಟೂರಿನಲ್ಲಿ ಜನಶತಾಬ್ದಿ ರೈಲು ನಿಲುಗಡೆಗೆ ಅನುಮತಿ : ಕೇಂದ್ರ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ

ಬಿಜೆಪಿ ನಡೆಗೆ ನಡುಗಿದ ಸರ್ಕಾರ : ಉಪ ಚುನಾವಣೆ ಕಾರಣಕ್ಕೆ ಎಚ್ಚೆತ್ತುಕೊಂಡ ಸರ್ಕಾರ

ಚಿಕ್ಕಬಳ್ಳಾಪುರದಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಕ್ರಮ : ನಗರ ಸಭೆ

ಕೆ.ಸಿ. ವ್ಯಾಲಿ ಯೋಜನೆಯಿಂದ ಕೋಲಾರ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಏರಿಕೆ

ಇಡೀ ಮಾನವೀಯತೆಗೆ ಭಾರತ ನೆಲೆ; ಸಂಸ್ಕೃತಿ ಸಂರಕ್ಷಣೆಗೆ ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್ ಕರೆ

ಅತಿವೃಷ್ಟಿಯಿಂದ ತೊಂದರೆಗೀಡಾದ ಪ್ರದೇಶಗಳಿಗೆ ಭೇಟಿ ನೀಡಿ : ಜಿಲ್ಲಾಧಿಕಾರಿಗಳಿಗೆ ಸಿದ್ದರಾಮಯ್ಯ ಸೂಚನೆ

ವೆಬ್ ಸ್ಟೋರಿಸ್

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
By Radhakrishna Anegundi
On Nov 13, 2023
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
By Radhakrishna Anegundi
On Nov 9, 2023
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
By Radhakrishna Anegundi
On Nov 4, 2023

Web Stories

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು
ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • Advertise
  • About

© 2024 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2024 Torrent Spree - All Rights Reserved | Powered by Kalahamsa Infotech Pvt. ltd.

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • ↓
  • ಗ್ರೂಪ್
  • ಗ್ರೂಪ್