crossorigin="anonymous"> ಚಂದನವನದಲ್ಲಿ ಭರವಸೆ ಮೂಡಿಸಿದ ಸಾಗರದ ಕಿನ್ನರಿ - Torrent Spree
Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ಚಂದನವನದಲ್ಲಿ ಭರವಸೆ ಮೂಡಿಸಿದ ಸಾಗರದ ಕಿನ್ನರಿ

Radhakrishna Anegundi by Radhakrishna Anegundi
05-08-18, 10 : 32 pm
in ಮನೋರಂಜನೆ
shethal4
Share on FacebookShare on TwitterWhatsAppTelegram

ಪದವಿ ಮುಗಿಸಿದ ಕೂಡಲೇ ಕೆಲಸದ ಅನಿವಾರ್ಯತೆಯೂ ಹಿನ್ನಲೆಯಲ್ಲಿ ಉದ್ಯೋಗಕ್ಕಾಗಿ ಬೆಂಗಳೂರಿಗೆ ಕಾಲಿಟ್ಟ ಶೀತಲ್ ಶೆಟ್ಟಿಗೆ ನಾನು ಇಷ್ಟು ಎತ್ತರಕ್ಕೆ ಬೆಳೆಯುತ್ತೇನೆ ಅನ್ನುವ ನಿರೀಕ್ಷೆ ಇರಲಿಲ್ಲ. ಮನಸ್ಸಿನ ನೋವುಗಳನ್ನು ಮರೆಯಬೇಕು, ನನ್ನ ಕಾಲ ಮೇಲೆ ನಾನು ನಿಲ್ಲಬೇಕು ಅನ್ನುವುದಷ್ಟೇ ಅವರ ಇಚ್ಛೆಯಾಗಿತ್ತು.

BiggBoss Sheethal Shetty View about Malavika

ನಾನೊಂದು ಕಂಪನಿ ಮಾಲಕಿಯಾಗಬೇಕು, ಚಿತ್ರ ನಟಿಯಾಗಬೇಕು ಅನ್ನುವ ಗುರಿ ಅವರಿಗೆ ಇರಲಿಲ್ಲ. ಆದರೆ ಬದುಕು ಜಟಕಾ ಬಂಡಿ, ವಿಧಿ ಅದರ ಸಾಹೇಬ ಅನ್ನುವಂತೆ ಶೀತಲ್ ಶೆಟ್ಟಿ ಪತಿ ಬೇಕು ಡಾಟ್ ಕಾಂ ತನಕ ಬಂದು ನಿಂತಿದ್ದಾರೆ.

2007 ರ ಜೂನ್ 9 ರಂದು ಮೊದಲ ಬಾರಿಗೆ ಟಿವಿ9 ವಾಹಿನಿಯಲ್ಲಿ ಕ್ಯಾಮರಾ ಎದುರಿಸದ ಶೀತಲ್ ಶೆಟ್ಟಿ ಮುಂದೆ ನಾನು ಶೀತಲ್ ಶೆಟ್ಟಿ ಈಗ ಹೆಡ್ ಲೈನ್ಸ್ ಅನ್ನುವ ಸಾಲಿಗೆ ಜನ ಫಿದಾ ಆಗುವಂತೆ ಮಾಡಿದರು.

Sheethal shetty | ಪೊಲೀಸ್ ಠಾಣೆಗೆ ದೂರು ಕೊಟ್ಟಿಲ್ಲ ಯಾಕೆ?

ಮುಂದೆ ನ್ಯೂಸ್ ರೀಡರ್ ಹುದ್ದೆ ಬೋರ್ ಹೊಡೆಸಿತು.  ಉಳಿದವರು ಕಂಡಂತೆ ಸಿನಿಮಾ ಆಫರ್ ಬಂದಾಗ ಸಂಸ್ಥೆ ಬ್ರೇಕ್ ನೀಡಲು ಒಪ್ಪಲಿಲ್ಲ. ಹೀಗಾಗಿ ಚಿತ್ರರಂಗದತ್ತ ನಡೆಯುವ ಗಟ್ಟಿ ನಿರ್ಧಾರದೊಂದಿಗೆ   ಉಳಿದವರು ಕಂಡಂತೆ ಸೆಟ್ ಗೆ ಎಂಟ್ರಿ ಹೊಡೆದರು.

ಪ್ರಥಮ್ ಕಂಡರೆ ಶೀತಲ್ ಗೆ ಫುಲ್ ಕ್ರಷ್

ಆದರೆ ಚಿತ್ರದಲ್ಲಿ ನಟನೆ ನೋಡಿದವರು. “ ಈಕೆ ನ್ಯೂಸ್ ರೀಡರ್ ಆಗಿದ್ದರೆ ಚೆಂದ, ನಟಿಯಾಗಿ ನೋಡುವುದು ಹಿಂಸೆ” ಅಂದರು. ಆದರೂ ತಮ್ಮ ಚರಿಷ್ಮಾ ಬಳಸಿ ಅರ್ಜುನ, ಕೆಂಡ ಸಂಪಿಗೆ, ಪ್ರೇಮ ಗೀಮ ಜಾನೇದೋ ಸಿನಿಮಾಗಳಲ್ಲಿ ನಟಿಸಿದರು. ಆದರೆ ಶೀತಲ್ ಶೆಟ್ಟಿ ನಟನೆ ಒಗ್ಗಲಿಲ್ಲ. ಪ್ರೇಕ್ಷಕರಿಗೆ ಶೀತಲ್ ಹಿಂಸೆಯಾಗಿ ಹೋದರು.

ಅಷ್ಟು ಹೊತ್ತಿಗೆ ಹೆಗಲು ಕೊಟ್ಟ ಗೆಳೆಯರು ಮೀಡಿಯಾ ಮನೆ ಸಾಹಸಕ್ಕೆ ಕೈ ಹಾಕಿದರು. ಶೀತಲ್ ಶೆಟ್ಟಿ ಫೇಸ್ ವ್ಯಾಲೂ ಜೊತೆಗೆ ಪ್ರತಿಭೆ ಬಳಸಿ ಈವೆಂಟ್ ಗಳ ಕಡೆ ಮುಖ ಮಾಡಿದರು. ಅಷ್ಟು ಹೊತ್ತಿಗೆ ಬಿಗ್ ಬಾಸ್ ಆಫರ್ ಬಂತು. ಬಿಗ್ ಬಾಸ್ ಮನೆಯಲ್ಲಿ ನೆಗೆಟಿವ್, ಪಾಸಿಟಿವ್ ಎರಡೂ ಮುಖವನ್ನೂ ಜನತೆಗೆ ತೋರಿಸಿದರು. Split ಮನಸ್ಥಿತಿ ಅನ್ನುವ ಟೀಕೆಗೆ ಕಣ್ಣೀರು ಹಾಕಿದರು.

ಬಿಗ್ ಬಾಸ್ ಮನೆಯಿಂದ ಹೊರ ಬಂದವರು ತಮ್ಮದೇ ವ್ಯವಹಾರ ಜಗತ್ತಿನ ಮುಳುಗಿದ್ದರು,  ಚಿತ್ರರಂಗದಲ್ಲಿ ಜನ ಸ್ವೀಕರಿಸುವುದು ಕಷ್ಟ ಅನ್ನುವುದು ಅವರಿಗೂ ಅರಿವಾಗಿತ್ತು. ಆದರೆ  ಪತಿಬೇಕು.ಕಾಂ ಚಿತ್ರದ ಆಫರ್ ಬಂದಾಗ ತಡೆಯಲಾಗಲಿಲ್ಲ. ಮತ್ತೊಂದು ಟ್ರೈ ಎಂದು ಒಪ್ಪಿಕೊಂಡರು.

ಆದರೆ ಇದೀಗ ಚಿತ್ರದ ಟ್ರೈಲರ್ ನೋಡಿದರೆ ಶೀತಲ್ ಶೆಟ್ಟಿ ಭರವಸೆಯ ನಟಿಯಾಗಿ ಗೋಚರಿಸಿದ್ದಾರೆ.  ಮುಂದೆ ಬರಲಿರುವ ಹಲವು ಕಥೆಗಳಿಗೆ ಈಕೆ ನಾಯಕಿಯಾದರು ಅಚ್ಚರಿಯಿಲ್ಲ ಅನ್ನುವಂತೆ ನಟಿಸಿದ್ದಾರೆ.

ಕಲರ್ಸ್ ವಾಹಿನಿಯ ಹಾಸ್ಯ ಕಾರ್ಯಕ್ರಮವೊಂದರಲ್ಲಿ ಕೆಟ್ಟ ನಿರೂಪಕಿಯಾಗಿದ್ದ ಶೀತಲ್ ಶೆಟ್ಟಿ ಇಷ್ಟು ಚೆನ್ನಾಗಿ ನಟಿಸಬಲ್ಲರೇ ಅನ್ನುವ ಪ್ರಶ್ನೆ ಮೂಡುವಂತೆ ಮಾಡಿದ್ದಾರೆ.

ರಾಧಿಕಾ, ರಾಗಿಣಿ, ರಶ್ಮಿಕಾ ಮಟ್ಟಕ್ಕೆ ಬೆಳೆಯುವುದು ಕಷ್ಟವಾದರೂ ಅವರ ರೇಂಜ್ ಗೆ ಸದ್ದು ಮಾಡುವ ತಾಕತ್ತು ಇದೆ ಅನ್ನುವುದನ್ನು ಪತಿ ಬೇಕು.ಕಾಂ ಟ್ರೈಲರ್ ನಲ್ಲಿ ಶೀತಲ್ ತೋರಿಸಿಕೊಟ್ಟಿದ್ದಾರೆ.

ಮೊದಲಿನಿಂದಲೂ ನನ್ನ ವೈಯುಕ್ತಿಕ ಬದುಕಿಗೆ ಹೆಚ್ಚು ಒತ್ತು ಕೊಡುತ್ತೇನೆ. ನನ್ನೊಟ್ಟಿಗೆ ನಾನು ಕಾಲ ಕಳೆಯುತ್ತೇನೆ ಅನ್ನುವ ಶೀತಲ್ ಶೆಟ್ಟಿ ಕನ್ನಡಿಗರ ಮನಸ್ಸಿಗೆ ನಟಿಯಾಗಿ ಹತ್ತಿರವಾಗುತ್ತಿರುವುದು ಗ್ಯಾರಂಟಿ.

ನಾವೇ ಅವರನ್ನು ಹಾಸ್ಯ ಕಾರ್ಯಕ್ರಮದ ನಿರೂಪಕ್ಕಿ ಸ್ಥಾನದಲ್ಲಿ ನಿಂತಾಗ ಟೀಕಿಸಿದ್ದೇವು. ಈಗ ನಟನೆ ಚೆನ್ನಾಗಿದೆ ಹೊಗಳುತ್ತಿದ್ದೇವೆ.

Pathibeku.com Trailer 

shethal5
shethal1
shethal3
shethal2
shethal6

Tags: Pathibeku.comSheetal Shettyಶೀತಲ್ ಶೆಟ್ಟಿ
ShareTweetSendShare

Discussion about this post

Related News

ಕಾಂತಾರ ಚಿತ್ರದ ನಟನೆಗೆ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ : ಎರಡು ಪುರಸ್ಕಾರಗಳಿಗೆ  ಭಾಜನವಾದ ಕೆಜಿಎಫ್-೨

ಕಾಂತಾರ ಚಿತ್ರದ ನಟನೆಗೆ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ : ಎರಡು ಪುರಸ್ಕಾರಗಳಿಗೆ  ಭಾಜನವಾದ ಕೆಜಿಎಫ್-೨

ishani rapper bigg boss contestant ask sorry to drone prathap

ಕ್ಷಮಿಸು ಬಿಡು ಪ್ರತಾಪ್ : ಡ್ರೋನ್ ಕ್ಷಮೆಯಾಚಿಸಿದ ಈಶಾನಿ

pavithra lokesh

ಮತ್ತೆ ಕನ್ನಡ ಕಿರುತೆರೆಗೆ ಪವಿತ್ರಾ ಲೋಕೇಶ್ Pavithra lokesh ಎಂಟ್ರಿ

ಬಹು ಬೇಡಿಕೆಯ ನಟಿಯಾಗುವತ್ತ ಆಪಲ್ ಕೇಕ್ ಖ್ಯಾತಿಯ ಶುಭ ರಕ್ಷಾ Shubha Raksha

ಬೃಂದಾವನ ಧಾರಾವಾಹಿ ಹಳೆಯ ಹೀರೋ ಬೇಕು ಅಂತಿದ್ದಾರೆ ವೀಕ್ಷಕರು

ನಾನ್ಯಾಕೆ ರಾಜ್ ಶೆಟ್ಟಿಗೆ ಕೈ ಕೊಟ್ಟೆ : ಅದ್ಭುತ ಅವಕಾಶವನ್ನ ಕಳೆದುಕೊಂಡ್ರ ರಮ್ಯಾ

ತನಿಷಾ ಕುಪ್ಪಂಡ (Tanisha Kuppanda) ಮೇಲೆ FIR : Bigg Boss ಮನೆಗೆ ನುಗ್ತಾರ ಪೊಲೀಸರು ?

ಸಂಗೀತಾ ಶೃಂಗೇರಿ ( sangeetha sringeri) ಸಾಧನೆಯ ಪಟ್ಟಿ ಇಲ್ಲಿದೆ ನೀನೇನು ಕಡಿದು ಗುಡ್ಡೆ ಹಾಕಿದ್ದೀಯಾ ಮಿಸ್ಟರ್ ಸ್ನೇಹಿತ್

Deep fake video : ಕೊನೆಗೂ ಮೌನ ಮುರಿದ ರಶ್ಮಿಕಾ ಮಂದಣ್ಣ

ಶ್ರೀಲೀಲಾ ರಶ್ಮಿಕಾಗೆ ಹಿನ್ನಡೆ  : ದೇವರಕೊಂಡ ಪ್ರಾಜೆಕ್ಟ್ ಗೆ ಸಾಕ್ಷಿ ವೈದ್ಯ  ಎಂಟ್ರಿ

ವೆಬ್ ಸ್ಟೋರಿಸ್

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
By Radhakrishna Anegundi
On Nov 13, 2023
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
By Radhakrishna Anegundi
On Nov 9, 2023
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
By Radhakrishna Anegundi
On Nov 4, 2023

Web Stories

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು
ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • Advertise
  • About

© 2024 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2024 Torrent Spree - All Rights Reserved | Powered by Kalahamsa Infotech Pvt. ltd.

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • ↓
  • ಗ್ರೂಪ್
  • ಗ್ರೂಪ್