ಹಣಕಾಸಿನ ಸಮಸ್ಯೆ ಅನ್ನುವುದು ಯಾರನ್ನು ಕಾಡುವುದಿಲ್ಲ ಹೇಳಿ. ತಲೆಗೆ ಎಳೆದರೆ ಕಾಲಿಗೆ ಸಾಲದು, ಕಾಲಿಗೆ ಎಳೆದರೆ ತಲೆಗೆ ಸಾಲದು ಅನ್ನುವ ಪರಿಸ್ಥಿತಿ ಎಲ್ಲರದ್ದು.
ಅದರಲ್ಲೂ ಕೊರೋನಾ ಬಂದ ಮೇಲೆ ಹಣಕಾಸಿನ ಸಮಸ್ಯೆಯನ್ನು ಕಾಣದವರಿಲ್ಲ.
ಈ ಹಣಕಾಸಿನ ಸಮಸ್ಯೆಯಿಂದ ಮುಕ್ತಿಹೊಂದಲು ಸರಳ ಉಪಾಯವೊಂದಿದೆ.

ಎಲ್ಲರನ್ನೂ ಕಾಡುತ್ತಿರುವ ಹಣಕಾಸಿನ ಸಮಸ್ಯೆ ನಿಮಗೆ ಎದುರಾಗಬಾರದಂತಿದ್ದರೆ ಉಪ್ಪಿನಿಂದ ಪರಿಹಾರ ಕಂಡುಕೊಳ್ಳಬಹುದಾಗಿದೆ.
ಒಂದು ಗಾಜಿನ ಬೌಲ್ ನಲ್ಲಿ ಒಂದು ಹಿಡಿ ಉಪ್ಪನ್ನು ಹಾಕಿ ಅದಕ್ಕೆ ಅರಶಿನ, ಕುಂಕುಮ ಹಾಕಿ ಬೀರುವಿನ ಕೆಳಗೆ ಯಾರು ಕಾಣದ ರೀತಿಯಲ್ಲಿ ಇಡಬೇಕು.

ಉಪ್ಪು ಕರಗಿದಾಗ ಅದನ್ನು ವಿಸರ್ಜನೆ ಮಾಡಬೇಕು. ಹೀಗೆ ಮಾಡುತ್ತಾ ಬಂದರೆ ನಿಮ್ಮ ಹಣಕಾಸಿನ ಸಮಸ್ಯೆಗಳೆಲ್ಲಾ ದೂರವಾಗುತ್ತದೆ. ಈ ಬಗ್ಗೆ ನಿಮಗೆ ಪ್ರಶ್ನೆಗಳಿದ್ದರೆ ಶ್ರೀದೀಪಾ ಆರಾಧ್ಯ ಸಂಖ್ಯಾ ಜ್ಯೋತಿಷಿ 8197319164 ಅವರನ್ನು ಸಂಪರ್ಕಿಸಬಹುದಾಗಿದೆ.

Discussion about this post