ಯುಗಾದಿ ಕಳೆದ ಬಳಿಕ ನಾಡಿಗೆ ಒಳಿತಾಗುತ್ತದೆ ಎಂದು ಆಶಿಸಿದ್ರೆ ಕೊರೋನಾ ಅನ್ನುವ ಮಹಾಮಾರಿ ಮತ್ತೊಂದು ಸ್ವರೂಪದಲ್ಲಿ ಕಾಣಿಸಿಕೊಂಡಿದೆ. ಜನರ ನಿರ್ಲಕ್ಷ್ಯದ ನಡುವೆ ಸೋಂಕು ಮತ್ತೆ ಅಬ್ಬರಿಸುತ್ತಿದೆ. ಹೀಗಾಗಿಯೇ ಸರ್ಕಾರವೇ ಎಲ್ಲವನ್ನೂ ಮಾಡಬೇಕು ಎಂದು ಕಾಯದೇ ನಮ್ಮ ಜಾಗೃತೆಯಲ್ಲಿ ನಾವಿರುವುದು ಒಳಿತು.
ಈ ನಡುವೆ ಮತ್ತೊಂದು ವಾರ ಕಳೆದು ಹೋಗಿದೆ. ಏಪ್ರಿಲ್ ತಿಂಗಳ ಅಂತ್ಯವೂ ಬಂದಿದೆ. ಹಾಗಾದ್ರೆ ಏಪ್ರಿಲ್ ತಿಂಗಳ ಕೊನೆಯ ವಾರದ ಭವಿಷ್ಯ ಹೇಗಿದೆ. ಯಾವ ರಾಶಿಗೆ ಏನು ಒಳ್ಳೆಯ ಸುದ್ದಿ ಇದೆ ಅನ್ನುವುದನ್ನು ನಾಗರಾಜ ನಕ್ಷತ್ರಿ ಅವರು ವಿವರಿಸಿದ್ದಾರೆ.
Discussion about this post